ಅಷ್ಟಮನಿಗೆ ಜನ್ಮಾಷ್ಟಮಿ

ಸೆರೆಮನೆಯಲಿ ಜನಿಸಿ ನೀ
ಅರಮನೆಯಲಿ ಬೆಳೆದೆ
ಹೆತ್ತವರಿಗೆ ನೀನಾಗದೇ
ಸಾಕಿದವರ ಮನೆ ತುಂಬಿದೆ

ಬಾಲಲೋಲ ತುಂಟ ಕೃಷ್ಣ ನೀ
ಗೋಪಿಕೆಯರ ಮನಸೂರೆಗೊಂಡೆ
ಅಲ್ಲಿಯೂ ನೀನೇ ಇಲ್ಲಿಯೂ ನೀನೇ
ಜಗದಲಿ ಎಲ್ಲೆಲ್ಲಿಯೂ ನೀನೇ

ದುಷ್ಟರ ಸಂಹಾರಕ್ಕಾಗಿ
ಶಿಷ್ಟರ ರಕ್ಷಣೆಗಾಗಿ
ಮನಕುಲದ ಉದ್ಧಾರಕ್ಕೆ
ಅವತಾರ ನೀನೆತ್ತಿ ಬಂದೆ
ಗೀತೆಯ ಸಾರ ಸಾರಿದೆ ನೀ ಜಗಕೆ…

ಅಷ್ಟಮನಾಗಿ ನೀ ಜನಿಸಿ
ಜನರ ಕಷ್ಟವನು ಪರಿಹರಿಸಿ
ಲೋಕದೊಳಗೆ ನಿನ್ನದೇ ಲೀಲೆಯ
ತೋರುತ ಅವತರಿಸಿ ಬಂದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾರಾ
Next post ಪ್ರಾರ್ಥನೆ

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

cheap jordans|wholesale air max|wholesale jordans|wholesale jewelry|wholesale jerseys