ಬೇಲಿಯೇ ಇಲ್ಲದ
ಸೂರ್ಯ ಮುಳುಗದ ದೇಶ
ವೀರ ಜನತೆಯ ರಕ್ತ
ಕೆಂಪಾದ ಜಲಿಯನ್ವಾಲಾ,
ಆ ರಕ್ತದ ಮೇಲೆ
ಬೆಳೆದ ಹಸಿರು ಮರದ
ಟೊಂಗೆ ಟೊಂಗೆಯಲಿ
ತಿರಂಗಾಧ್ವಜ ನೆಟ್ಟು
ಗೂಟ ಕಟ್ಟಿ, ಗಳ ಹಿಡಿದು
ಗೋಣು ಮೇಲೆತ್ತಿ
ಗೌರವದ ಸೆಲ್ಯೂಟ್ ಕೊಟ್ಟು
ರಾಗವಾಗಿ ಜನಗಣಮನ
ಹಾಡುವೆನು ನಾನು.
*****
ಬೇಲಿಯೇ ಇಲ್ಲದ
ಸೂರ್ಯ ಮುಳುಗದ ದೇಶ
ವೀರ ಜನತೆಯ ರಕ್ತ
ಕೆಂಪಾದ ಜಲಿಯನ್ವಾಲಾ,
ಆ ರಕ್ತದ ಮೇಲೆ
ಬೆಳೆದ ಹಸಿರು ಮರದ
ಟೊಂಗೆ ಟೊಂಗೆಯಲಿ
ತಿರಂಗಾಧ್ವಜ ನೆಟ್ಟು
ಗೂಟ ಕಟ್ಟಿ, ಗಳ ಹಿಡಿದು
ಗೋಣು ಮೇಲೆತ್ತಿ
ಗೌರವದ ಸೆಲ್ಯೂಟ್ ಕೊಟ್ಟು
ರಾಗವಾಗಿ ಜನಗಣಮನ
ಹಾಡುವೆನು ನಾನು.
*****
೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…
[ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…
ಮೂವತೈದು ವರ್ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…
ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…