ಅವರು ಕಾಲುಗಳು ಸೋಲುವ ತನಕ
ಬೆಂಬತ್ತಿ ಹೋದರು.
ಕೈಗಳು ಸೋಲುವ ತನಕ
ಗುಂಡು ಹಾರಿಸಿದರು.
ಕಣ್ಣುಗಳು ಸೋಲುವ ತನಕ
ಕಿಡಿಗಳ ಕಾರಿದರು.
ನಾಲಗೆ ಸೋಲುವ ತನಕ
ನಿಂದೆಯ ಸುರಿಮಳೆಗೈದರು.
ಹೃದಯ ತುಂಬಿ ಬಂದ ದಿನ
ಮಮ್ಮಲ ಮರುಗಿದರು
ಗೆದ್ದರು…
*****
ಗುಜರಾತ್ಗೆ ಕವಿ ಸ್ಪಂದನ
ಅವರು ಕಾಲುಗಳು ಸೋಲುವ ತನಕ
ಬೆಂಬತ್ತಿ ಹೋದರು.
ಕೈಗಳು ಸೋಲುವ ತನಕ
ಗುಂಡು ಹಾರಿಸಿದರು.
ಕಣ್ಣುಗಳು ಸೋಲುವ ತನಕ
ಕಿಡಿಗಳ ಕಾರಿದರು.
ನಾಲಗೆ ಸೋಲುವ ತನಕ
ನಿಂದೆಯ ಸುರಿಮಳೆಗೈದರು.
ಹೃದಯ ತುಂಬಿ ಬಂದ ದಿನ
ಮಮ್ಮಲ ಮರುಗಿದರು
ಗೆದ್ದರು…
*****
ಗುಜರಾತ್ಗೆ ಕವಿ ಸ್ಪಂದನ
ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…
"Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…
ಚಿತ್ರ: ವಾಲ್ಡೊಪೆಪರ್ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…
ಚಿತ್ರ: ಆಂಬರ್ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್ ನೀರು ಹರಿಯುತ್ತಿದ್ದ… Read more…
ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…