ಅವರು ಕಾಲುಗಳು ಸೋಲುವ ತನಕ
ಬೆಂಬತ್ತಿ ಹೋದರು.
ಕೈಗಳು ಸೋಲುವ ತನಕ
ಗುಂಡು ಹಾರಿಸಿದರು.
ಕಣ್ಣುಗಳು ಸೋಲುವ ತನಕ
ಕಿಡಿಗಳ ಕಾರಿದರು.
ನಾಲಗೆ ಸೋಲುವ ತನಕ
ನಿಂದೆಯ ಸುರಿಮಳೆಗೈದರು.
ಹೃದಯ ತುಂಬಿ ಬಂದ ದಿನ
ಮಮ್ಮಲ ಮರುಗಿದರು
ಗೆದ್ದರು…
*****
ಗುಜರಾತ್ಗೆ ಕವಿ ಸ್ಪಂದನ
ಕನ್ನಡ ನಲ್ಬರಹ ತಾಣ
ಅವರು ಕಾಲುಗಳು ಸೋಲುವ ತನಕ
ಬೆಂಬತ್ತಿ ಹೋದರು.
ಕೈಗಳು ಸೋಲುವ ತನಕ
ಗುಂಡು ಹಾರಿಸಿದರು.
ಕಣ್ಣುಗಳು ಸೋಲುವ ತನಕ
ಕಿಡಿಗಳ ಕಾರಿದರು.
ನಾಲಗೆ ಸೋಲುವ ತನಕ
ನಿಂದೆಯ ಸುರಿಮಳೆಗೈದರು.
ಹೃದಯ ತುಂಬಿ ಬಂದ ದಿನ
ಮಮ್ಮಲ ಮರುಗಿದರು
ಗೆದ್ದರು…
*****
ಗುಜರಾತ್ಗೆ ಕವಿ ಸ್ಪಂದನ
ಕೀಲಿಕರಣ: ಕಿಶೋರ್ ಚಂದ್ರ