ಉದ್ದೇಶ

ಜೀವನದ ಅತ್ಯುನ್ನತೆಯ ಆದರ್ಶ
ಅದುವೆ ಹರಿಯ ದೈವಭಕ್ತಿ
ದೇವರನು ಮರೆತು ಏನು ಓದಿದರೂ
ಅದು ದೇಹಕ್ಕೆ ಭುಕ್ತಿ

ಮನಸ್ಸಿನ ಮೂಲೆ ಮೂಲೆಗೆ ಇಣಕು
ಒಳಗಿರುವ ದೋಷಹೊರ ಹಾಕು
ಖಾಲಿಯಾಗಿದ ಮನದ ತುಂಬ
ತುಂಬು ದೇವನಾಮ ಸರಕು

ಎಸೋ ವರಷವೂ ಮರೆತೆ ನಿನ್ನ ನಿ
ಮೆರೆದ ಮೋಜುಗಳಲಿ
ಈಗ ಕರೆ ಬಂದಿದೆ ಅಂತರಂಗದಿಂದ
ಎದ್ದೇಳು ಮೆರೆ ದೈವಲೀಲೆಯಲಿ

ಕ್ಷಣ ಕ್ಷಣ ನಿನ್ನವೆಲ್ಲವೂ ಕಸಿಯುತ್ತಿವೆ
ನೀನಾಗಿರುವೆ ಈಗ ಬರಿದು
ಇವತ್ತೊ ನಾಳೆಯೋ ತೊರೆದೆಲ್ಲವೂ
ಹೋಗುವೆ ಸಾವಿನತ್ತ ಸರಿದು

ನಿನ್ನ ಬದುಕಾಲಿ ಪೂಜನೀಯ
ಹೆಜ್ಜೆಗಳಾಗಲಿ ಪಳೆಯುಳಿಕೆ
ನೀನು ಸವಿಯುವಗಳಿಗೆಗಳೆಲ್ಲವೂ
ಮಾಣಿಕ್ಯ ವಿಠಲನ ಪಾದಕೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರೀತಿಯೆಂದರೇನು ಎಂದು
Next post ಪ್ರಗತಿ ಅಥವಾ ದಾಸ್ಯವಿಮೋಚನೆ – ೧೨ನೆಯ ಖಂಡ – ದೇಶಪರ್‍ಯಟನ

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

cheap jordans|wholesale air max|wholesale jordans|wholesale jewelry|wholesale jerseys