ಹೊಲಗದೆಯಲ್ಲಿ ಬೆಳೆಯುವ ಇಂಧನ

ಹೊಲಗದೆಯಲ್ಲಿ ಬೆಳೆಯುವ ಇಂಧನ

ಇಂದು ಪೆಟ್ರೋಲನ್ನು ಯತೇಚ್ಛವಾಗಿ ಯಂತ್ರಗಳಿಗೆ ಇತರೆ ವಸ್ತುಗಳ ಚಲನೆಗೆ ಬಳೆಸುತ್ತೇವೆ. ಹೀಗೆ ಬಳೆಸುತ್ತಿದ್ದರೆ ಭೂಮಿಯಲ್ಲಿ ದೊರೆಯುವ ಈ ಇಂಧನ ಬಳಕೆಗೆ ತಕ್ಕಂತೆ ಸಾಕಾಗದೆ ಕಡಿಮೆಯಾಗುವ ಸ್ಥಿತಿಯಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಬೇರೊಂದು ಮುಲದಿಂದ ಈ ಇಂಧನವನ್ನು ಸೃಷ್ಟಿ ಮಾಡುವ ಜೈವಿಕ ತಂತ್ರಜ್ಞಾನವು ಮುಂದುವರೆದಿದೆ. ಈಗಾಗಲೇ ರಾಮರ್‌ಪಿಳ್ಳೆ, ಎಂಬುವವರು ವನಸ್ಪತಿಗಳಿಂದ ಇಂಧನವನ್ನು ಕಂಡು ಹಿಡಿದಿದ್ದಾರೆ. ನಾವು ಸಾಸುವೆ, ಕಡಲೆಕಾಯಿ, ತೆಂಗು, ಕುಸುಬಿ, ಸೂರ್ಯಕಾಂತಿ ಇನ್ನಿತರೆ ವನಸ್ಪತಿಗಳಿಂದ ಸೃಷ್ಟಿಯಾಗುವ ಅಡುಗೆ ಎಣ್ಣೆ, ಕೊಬ್ಬರಿ ಎಣ್ಣೆಯನ್ನು ಉಪಯೋಗಿಸುತ್ತೇವೆ. ಇದೇ ರೀತಿಯಲ್ಲಿ ವನಸ್ಪತಿಗಳಿಂದ ಪೆಟ್ರೋಲದಂತಹ ಇಂಧನವನ್ನು ತಯಾರಿಸಲು ೫೦ ಜಾತಿಯ ಮರಗಳನ್ನು ಕಂಡು ಹಿಡಿಯಲಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅನ್ನಕೆಮ್ಮವಯವ ಬಳಸದೊಡದನು ಸಾವಯವವೆನಲುಂಟೇ ?
Next post ಮಲಗು ಮುದ್ದಿನ ಕಣ್ಮಣಿ

ಸಣ್ಣ ಕತೆ

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…