ಗಕ್ಕೆಂದು ನಿಂತೆ ಒಂದು ಚಣ
ಶುರುವಾಯಿತು ಅನುಮಾನ
ಅವತ್ತು ಇಡೀ ದಿನ
ಬೆಕ್ಕಿನದೇ ಧ್ಯಾನ
ಮೀನು ಮಾರುವವಳಿಗೆ
ಮಾಯೆ ಕವಿದಿರಲು
ಒಣ ಮೀನಿಗೂ
ಜೀವ ಬಂದಿರಲು
ಘಮ ಘಮಿಸಿ ಅದು
ಲೋಕವನೆ ಸೆಳೆದಿರಲು
ಪರಿಮಳದ ಪರಿಣಾಮ
ಮೂಗರಳಿಸಿ ಬೆಕ್ಕು
ಅಡ್ಡ ಹೋಯಿತು.
*****
ಗಕ್ಕೆಂದು ನಿಂತೆ ಒಂದು ಚಣ
ಶುರುವಾಯಿತು ಅನುಮಾನ
ಅವತ್ತು ಇಡೀ ದಿನ
ಬೆಕ್ಕಿನದೇ ಧ್ಯಾನ
ಮೀನು ಮಾರುವವಳಿಗೆ
ಮಾಯೆ ಕವಿದಿರಲು
ಒಣ ಮೀನಿಗೂ
ಜೀವ ಬಂದಿರಲು
ಘಮ ಘಮಿಸಿ ಅದು
ಲೋಕವನೆ ಸೆಳೆದಿರಲು
ಪರಿಮಳದ ಪರಿಣಾಮ
ಮೂಗರಳಿಸಿ ಬೆಕ್ಕು
ಅಡ್ಡ ಹೋಯಿತು.
*****
‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…