ಗಟ್ಟಿಮುಟ್ಟಾದ
ತೋಳು ತೊಡೆ ತಟ್ಟಿ
ಅಖಾಡದಲ್ಲಿ
ಸೆಣೆಸಾಡಿದ ಜಟ್ಟಿ
ಹೂಮಾಲೆ ಕಂಡೊಡನೆ
ತಲೆಬಾಗಿದ
ರಣರಂಗದಲ್ಲಿ
ನೂರಾರು ರುಂಡ
ಚಂಡಾಡಿದ
ಭುಜಬಲ ಪರಾಕ್ರಮಿ
ಹೂಮಾಲೆ ಕಂಡೊಡನೆ
ತಲೆ ಬಾಗಿದ
ಹೂವಿನ ಹಿರಿಮೆಯನು
ಬಲ್ಲವನೇ ಬಲ್ಲ
ಲೋಕದಲಿ ಹೂವಿಗೆ
ಎದುರಾಳಿಗಳೆ ಇಲ್ಲ!
*****
ಗಟ್ಟಿಮುಟ್ಟಾದ
ತೋಳು ತೊಡೆ ತಟ್ಟಿ
ಅಖಾಡದಲ್ಲಿ
ಸೆಣೆಸಾಡಿದ ಜಟ್ಟಿ
ಹೂಮಾಲೆ ಕಂಡೊಡನೆ
ತಲೆಬಾಗಿದ
ರಣರಂಗದಲ್ಲಿ
ನೂರಾರು ರುಂಡ
ಚಂಡಾಡಿದ
ಭುಜಬಲ ಪರಾಕ್ರಮಿ
ಹೂಮಾಲೆ ಕಂಡೊಡನೆ
ತಲೆ ಬಾಗಿದ
ಹೂವಿನ ಹಿರಿಮೆಯನು
ಬಲ್ಲವನೇ ಬಲ್ಲ
ಲೋಕದಲಿ ಹೂವಿಗೆ
ಎದುರಾಳಿಗಳೆ ಇಲ್ಲ!
*****
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…
‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…