ಅತುಲತ್ ಮುದಲಿ

ಯಾವುದು ಅಸಲಿ ಯಾವುದು ನಕಲಿ
ಅತುಲತ್ ಮುದಲಿ ಅತುಲತ್ ಮುದಲಿ

ಗುಡುಗಿತು ಕಾಡು ನಡುಗಿತು ನಾಡು
ಉರುಳಿತು ಒಂದೊಂದೇ ಮನೆ ಮಾಡು
ಇಲಿಯೋ ಹುಲಿಯೋ ಹುಡುಕಿಸಿ ನೋಡು
ಯಾವುದು ಅಸಲಿ ಯಾವುದು ನಕಲಿ
ಅತುಲತ್ ಮುದಲಿ ಅತುಲತ್ ಮುದಲಿ
ಅವಲೋಕಿತೇಶ್ವರನಿಂದ ಕಲಿ!

ತ್ರಿಂಕೊಮಲಿಯಲಿ ಹೆಣಗಳು ಬಿದ್ದು
ಅನುರಾಧಾಪುರದಲಿ ಅವು ಎದ್ದು
ನಡೆಯುವ ಸದ್ದು ಕುಣಿಯುವ ಸದ್ದು
ಯಾವುದು ಅಸಲಿ ಯಾವುದು ನಕಲಿ
ಅತುಲತ್ ಮುದಲಿ ಅತುಲತ್ ಮುದಲಿ
ಅವಲೋಕಿತೇಶ್ವರನಿಂದ ಕಲಿ!

ಕಡಲಿಗೆ ಹೋದವರು ಬರಲೇ ಇಲ್ಲ
ನೆರೆಮನೆ ಹುಡುಗನ ಪತ್ತೆಯ ಇಲ್ಲ
ಬುದ್ಧದೇವನೆ ಬಲ್ಲ ಇದೆಲ್ಲ
ಯಾವುದು ಅಸಲಿ ಯಾವುದು ನಕಲಿ
ಅತುಲತ್ ಮಲದಲಿ ಅತುಲತ್ ಮುದಲಿ
ಅವಲೊಕಿತೇಶ್ವೆರನಿಂದ ಕಲಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಧ್ಯಾನದಲ್ಲಿ ಕಂಡ ಜೇಡರ ಹುಳು : ಮೂರು ಕತೆಗಳು
Next post ಏನಮ್ಮಾ ಉಂಟು

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

cheap jordans|wholesale air max|wholesale jordans|wholesale jewelry|wholesale jerseys