ಊರ ಹೊರಗೆ ಸ್ಮಶಾನದಲ್ಲಿ ಇರುವ ನಿಮಗೆ ಹೆಣಗಳೆಂದರೆ ಭೀತಿ ಇಲ್ಲವೇ? ಎಂದು ಓರ್ವ ಕೇಳಿದ. “ನಾವು ಧೂರ್ತರಿಗೆ, ದುಷ್ಟರಿಗೆ ಹೆದರುತ್ತೇವೆ. ಸತ್ತ ಹೆಣಗಳನ್ನು ನಾವು ಮಣ್ಣು ಮಾಡಿದಾಗ ಅವು ಹಾಯಾಗಿ ಮಲಗಿ ಬಿಡುತ್ತವೆ. ನಾವು ನಿರ್ಭೀತಿಯಿಂದ ಬಾಳುತ್ತೇವೆ” ಎಂದ.
*****
Latest posts by ಪರಿಮಳ ರಾವ್ ಜಿ ಆರ್ (see all)
- ಶಿವಲಿಂಗ - April 13, 2021
- ಮುದುಕನ ಬಾಲ್ಯ - April 6, 2021
- ಹರಟೆಮಲ್ಲಿ - March 30, 2021