
ಲೋಕೋಪಕಾರ!
- ಲೋಕೋಪಕಾರ! - October 25, 2020
- ಕೊಳಲು ಉಳಿದಿದೆ - August 2, 2020
- ಮಿಂಚು - May 3, 2020
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ ಬಂದು ಈಗ ಅವರ ಮನವೆಂಬ ಮನದಲ್ಲಿ ವಾಸಮಾಡಿತ್ತು!!! ಚಿಂತೆಯಿಂದ ಅವರಿಗೆ ಎರಡು-ಮೂರು ದಿನ ರಾತ್ರಿ ನಿದ್ರೆಯೆ ಆಗಿರಲಿಲ್ಲ. ಸಾಥಿ ಶಿವರಾವ, ಅವರ ತಂದೆ ಅಷ್ಟು ಹಣಗಳಿಸದೆ ಇದ್ದರೆ, […]