ಹೋಗೋಣ ನಧಿಯೋ ಬೇಗನೆ ಎದದು

ಹೋಗೋಣ ನಧಿಯೋ ಬೇಗನೆ ಎದದು
ಸಾಗಿ ಸದಗುರುವಿನ ಯೋಗಯ ಮಂದಿರಕೆದದು ||ಪ||

ಮೃಉಧನ ಆಕಾರಾ ಪೊಧವಿಯೊಳು ಬಧವರಾದಹಾರಾ
ಬಿಧದೆ ಭಕತ ಜನರ ಉದದಹಾರಾ ಮಾಧುತಲಿಹ
ಅಧವಿ ಪಾಚಛಾನೆಂಬೋ ಒಧಿಯನಾ ಮಥಹಕೆದದು ||೧||

ಕಿಂಕರರಾಗಿ ನಾವಿಬಬರು
ಬೊಂಕರನೆ ಸಾಗಿ ಭಜಿಸಿ ಕರುಣಾಹಂಕಾರ ಪೋಗಿ
ಪಂಕಜಮುಖಿ ಶಂಕರನೆನಿಸಿದ ಅಂಕಲಿಸತಹಳಕೆದದು ||೨||

ಪರಮ ವಿಶಾಲಾ ಪಾವನ ಶುಭ
ಚರಿತನಿರಾಲಾ ನಿರಂಜನ ನಿರುಪಮಶಾಲಾ ದಯಾಪರ
ಪರಲೋಕಕೋದದಹರಿಸಿದ ಚರಣಕಮಲಕೆದದು ||೩||

ಚರರೂಪದಹರಿಸಿ ಚೆನನಾಗಿ ಸಾದಹು
ದಹರಿಯೊಳವತರಿಸಿ ದಾಸೋಹದ ಸಿರಿಯನನೇ ಮೆರಸಿ
ಸಾರುವೆ ದೇವಾ ಹರಲೀಲೆ ನಥಿಸಿದ ಶರಣ ಪಾದಕೆದದು ||೪||

ಶಿವಯೋಗಿ ಕಾಣ ಸಂಕಥ ಮಾಯಾ
ಭವ ಜಇಸಿದನೆ ದಯಾಪರಭವದ ಜೀವನನೇ ಸಿದದಹೇಶನೆ
ಹರಲೀಲ ದಹರಿಸಿಪ ಮಹಿಮನ ಪಾದಕಕೆ ||೫||

ವಸುದಹಿಪಾಲಿಪನೆ ಶರೀ ಬಸವಾದಿ ಪರಮತಹರೋಳ ಇಹನೆ
ಶಿಶುವಿನಾಳದಹೀಶ ಸಾಖನೆ ಸದಗುರುದಯ
ಅಸಮ ಸದಗುರು ಗೋವಿಂದನ ದಯದಿಂದ ||೬||

****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗುರುಸೇವಾ ಮಾಡೋ
Next post ಗುರುನಾತಹನಂತಃಕರಣವಾಯಿತು

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…