ಸದಾ ಸುಖಿ

ಜಾತ್ರೆ ಜಾತ್ರೆ ಜಾತ್ರೆ
ಜೀವನದೀ ತಾಣವೇ ಜಾತ್ರೆ
ಇಲ್ಲಿ ಬಂದು ನೀನು ನಿನ್ನ ಮರೆತು
ಹಿಡಿದಿರುವೆ ನಿನಗಾಗಿ ಸ್ವಾರ್‍ಥ ಪಾತ್ರೆ

ಇವರು ನಿನ್ನ ತಾಯಿ ತಂದೆಯರೇ
ಇವರು ನಿನ್ನ ಬಾಳುರಂಗಿಸುವರೇ
ನಿನ್ನ ಮೂಲದ ಪಾಲಕರ ಮರೆತರೆ
ನಿನ್ನ ಮಾತ್ರ ಬಿಡದೆ ಹಂಗಿಸುವರೆ

ನಾನು ನನ್ನದೆಂಬ ಮಮಕಾರ
ನಿನ್ನ ಕಣ್ಣಿನ ಮುಂದಿನ ಕಾಡಿಗೆ
ದೇವರನ್ನು ಮರೆಸುವ ಮಾಯೆ
ನಿತ್ಯ ಕಾಡುತ್ತಿದೆ ನಿನ್ನ ಪಾಡಿಗೆ

ನಿನ್ನ ಬಾಳು ಶರೀರಗಳನ್ನೆಲ್ಲ
ಕಾಪಾಡುವವ ಆ ಒಡೆಯನಾಗೆ
ಒಮ್ಮೆಯಾದರೂ ಸ್ಮರಣಿ ಬಾರದೆ
ಕೃತಘ್ನ ಎನ್ನುವೆ ಹೀಗೆ ನಡೆಯುವನಿಗೆ

ಒಮ್ಮೆ ನಿನ್ನ ಯೊಚ್ನೆಗಳಿಗೆ ತಟ್ಟಿ ಸಾಗು
ಗಂಭೀರ ಮೌನದಿ ಅಂತರ ಮುಖಿ
ಆಗ ನೀನು ಚಂಚಲತೆಗಳಿಂದ ಕರಗಿ
ಮಾಣಿಕ್ಯ ವಿಠಲನಾಗಿ ಸದಾ ಸುಖಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨೪
Next post ಮಲ್ಲಿ – ೨

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys