ಹೊತ್ತಿಸು ಎದೆಯಲಿ ಕನ್ನಡಿಗ
ಅಭಿಮಾನದ ಹಣತೆ
ತಾಯ್ನಾಡಿಗೆ ಬೆಳಕಾಗುತಲಿ
ಕಾಯ್ದುಕೊ ನಿನ್ನ ಘನತೆ
ಇತಿಹಾಸದ ಪುಟಪುಟದಲ್ಲೂ
ಬೆಳಗಿದೆ ಕರುನಾಡು
ಏತಕೊ ಏನೋ ಸೊರಗುತಿದೆ
ಈ ದಿನದಲಿ ನೋಡು
ಪೋಷಿಸಿ ಬೆಳಸಿಹ ಕಾವೇರಿ
ಹೊರಟಿಹಳು ಅಲ್ಲಿ
ನಮ್ಮಲ್ಲಿರದ ಅಭಿಮಾನ
ಕಾಣುತ ಅವರಲ್ಲಿ
ಮರೆಯಾಗುತಿದೆ ಕನ್ನಡವು
ಕನ್ನಡ ನೆಲದಲ್ಲೆ
ಕಾಯದಿದ್ದರೆ ನಾವಿಂದು
ಪರಕೀಯರು ಇಲ್ಲೆ
ಎದ್ದೋಳೋ ಏ ಕನ್ನಡಿಗ
ಅಭಿಮಾನವ ಚೆಲ್ಲಿ
ವೀರಬಾವುಟ ಹಾರಿಸುತ
ಮುಗಿಲೆತ್ತರದಲಿ
****
Related Post
ಸಣ್ಣ ಕತೆ
-
ಮತ್ತೆ ಬಂದ ವಸಂತ
ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ನಿಂಗನ ನಂಬಿಗೆ
ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…
-
ಪ್ರೇಮನಗರಿಯಲ್ಲಿ ಮದುವೆ
ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…
-
ಕೆಂಪು ಲುಂಗಿ
ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…