ಮನುಜನಿಗೆ

ಮನುಜ ಬಾಳಿನಾಳ ಅರಿಬೇಕು
ಹೆಜ್ಜೆ ಹೆಜ್ಜೆಗೂ ಬದುಕು ಉರುಳುತ್ತಿದೆ
ನಾಳಿನ ಕನ್ಸುಗಳ ಹೊತ್ತು
ಕ್ಷಣ ಕ್ಷಣಕ್ಕೂ ಬಾಳು ನವಿಯುತ್ತಿದೆ

ನಿನ್ನ ಮೂಲ ಎಲ್ಲಯದು ಅರಿಯದೇ
ಬರಿದೆ ದೊಂಬರಾಟ ನಿತ್ಯವೂ
ಇಂದ್ರಿಯ ಸೌಖ್ಯ ಮೋಜೆಂದು
ಮರೆತು ಬಿಟ್ಟಿಯಾ ನಿ ಸತ್ಯವು

ಜ್ಞಾನವನ್ನು ನಿ ಸಂಪಾದಿಸಬೇಕು
ಭಕ್ತಿ ಮಾರ್‍ಗವೇ ಅನುಸರಿಸಬೇಕು
ಅಹಂಕಾರ ಮನದಿ ತೊರೆಯಬೇಕು
ಸದ್ಗ್ರಂಥಗಳ ಸ್ವಾಧ್ಯಾಯ ಮಾಡಬೇಕು

ನಿದ್ರೆ ಆಹಾರ ಕಾಮ ವ್ಯವಹಾರ
ಪ್ರಾಣಿಗಳಲ್ಲೂ ನಿ ನೋಡಲಾರೆಯಾ
ಪಶುಗಳಿಗಿಂತ ನಿ ಭಿನ್ನನಲ್ಲವೆ
ಮಾಣಿಕ್ಯ ವಿಠಲನು ನೀನಾಗಲಾರೆಯಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೬
Next post ಪಾಪಿಯ ಪಾಡು – ೯

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

cheap jordans|wholesale air max|wholesale jordans|wholesale jewelry|wholesale jerseys