ಡಿ.ವಿ.ಜಿ.

ಸಾಹಿತ್ಯ ಗಗನದಲಿ
ಧ್ರುವ ತಾರೆ ಮಿನುಗುತಿತ್ತು
ಒಮ್ಮೆಲೇ ಮಾಯವಾಯ್ತು
ಕಣ್ಮರೆಯಾದುದು ಜಡಕಾಯ
ಶಾಶ್ವತವಾಗಿ ಉಳಿದದ್ದು
ಅಮೂಲ್ಯ ಕೃತಿಗಳಲಿ.
ಅದೆಂದಿಗೂ ಧ್ರುವ
ಚಿರ ಶಾಂತಿ ಹೊಂದಲಿ ಜೀವ
ಎಂದು ನಿನ್ನ ಬೇಡುವೆ ದೇವ.

೭-೧೦-೧೯೭೫ ರಂದು ಶ್ರೀ ಡಿ.ವಿ. ಗುಂಡಪ್ಪ ಅವರು ಸ್ವರ್ಗಸ್ಥರಾದಾಗ, ಈ ಕವನ ಬರೆದು ಶ್ರೀ ಡಿ.ವಿ.ಜಿ. ಅವರ ಅಮೋಘ ಕೃತಿ “ಮಂಕುತಿಮ್ಮನ ಕಗ್ಗ” ಪುಸ್ತಕ ಕೊಂಡು, ಅದರ ಮೊದಲ ಪುಟದಲ್ಲಿ ಈ ನನ್ನ ಕಿರುಗವನ ಬರೆದು, ಅಗಲಿದ ಮಹಾ ಚೇತನಕ್ಕೆ ನನ್ನ ಗೌರವಪೂರ್ವಕ ನಮನ ಸೂಚಿಸಿದೆ.
*****
೦೭-೧೦-೧೯೭೫

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೌಢ್ಯತೆ
Next post ಜೊತೆಗಿರುವ ಜೀವಕ್ಕೆ

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…