ಮೌಢ್ಯತೆ

ಮೂಢತೆಯ ಮಾತು
ಆಯಿತೇ ಮುತ್ತು ಹವಳ
ನೋಡಲು ಪತಿ ಹವಳ
ಸಾಯುವನೆಂದು ಕಳವಳ

ಅದೆಷ್ಟೋ ದಿನಗಳಿಂದ
ಕೊರಳಲಿ ಇದ್ದ ಮುತ್ತಿಗೆ
ಜೀವ ಬಂದಿತೇನೋ ಈಗ
ಕುಟ್ಟಿದರೇ ಬಿಡುವುದೇ ಕುತ್ತ

ನೀತಿಯ ಮಾತ ವರ್‍ಷ ಹೇಳಿದರೂ
ಕೇಳದ ಮಹಾ ಮಣಿಗಳು
ಅನೀತಿಯ, ಮೌಢ್ಯದ ಮಾತುಗಳು
ಕ್ಷಣದಲ್ಲೇ ಆವರಿಸಿದೆಯಲ್ಲ?

ಮರಣ ಬಾರದ ಹೊರತು
ಜೀವಿಗಳು ಸಾಯುವುದಿಲ್ಲ
ಮೌಢ್ಯತೆ ಆಚರಣೆಯಿಂದ
ಮರಣ ಮುಂದೆ ಹೋಗೋದಿಲ್ಲ

ಆಡಿದ ಮಾತಿಗೆ ನೋಡಿದ ನೋಟಕ್ಕೆ
ಪ್ರಪಂಚ ಬದಲಾಗದು ಇದು ಸತ್ಯ
ಕೇಳಿದರೆ ನಮ್ಮ ಮನಸ್ಸು ಮತ್ತು ಹಣ
ಹಾಳಾಗುತ್ತೆ ಇದು ನಿಜ..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜೋಗಿಣಿ ಹಕ್ಕಿ ತಾವು ಹುಡುಕುತ್ತಾ…..
Next post ಡಿ.ವಿ.ಜಿ.

ಸಣ್ಣ ಕತೆ

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys