ಏನು ಬೇಡಲಿ ಹರಿಯೆ!

ಮಾತೆ ಉದರದಿ ಉದಿಸಿ ಬಂದೆ
ಭಾವಿ ಲೋಕದ ಕನ್ಸು ಕಂಡೆ
ನಶ್ವರದ ಬಾಳು ಕರಗಿತು ತಂದೆ
ಏನು ಬೇಡಲಿ ಹರಿಯೆ ನಿನ್ನ ಮುಂದೆ

ತಾಯಿ ತಂದೆ ಬಂಧು ಜೊತೆಯಾದರು
ತಿಳಿಯುವನಂತಾಗಲೇ ಕರಗಿದರು
ಬದಕನು ಹಂಚಿಕೊಳ್ಳವರು ಬಂದರು
ಕರಗಿದವು ಗಳಿಗೆ ಯಾರು ಅರಿಯರು

ನಿಸರ್ಗವೇ ಹೀಗೆ ದಾಟುವುದು
ನಮ್ಮನ್ನಾಚೆ ನೂಕಿ ದೂರ ಸಾಗುವುದು
ಜರಾವಸ್ಥೆ ಬಂದಾಗ ಜ್ಞಾನ ಬರುವದು
ಆಗ ಎಲ್ಲವೂ ನಮ್ಮಿಂದ ಜಾರುವುದು

ಆಶೆ ನಿಮಿಷೆಗಳು ಎಷ್ಟೋ ಕರಗಿದವು
ಮತ್ತೆ ಜನುಮ ಮರಣ ಅಂಟಿದವು
ಹರಿ ನೀನೋರ್ವ ಕಾಲಾತೀತ ನನ್ನ ತಂದೆ
ಮಾಣಿಕ್ಯ ವಿಠಲನ ನಿಂತಿಹ ನಿನ್ನ ಮುಂದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವಾ ನಿನ್ನ ನಾಮಾಮೃತವ
Next post “ಶಿವಾನುಭವ” ಅಂದರೇನು?

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…