ಏನು ಬೇಡಲಿ ಹರಿಯೆ!

ಮಾತೆ ಉದರದಿ ಉದಿಸಿ ಬಂದೆ
ಭಾವಿ ಲೋಕದ ಕನ್ಸು ಕಂಡೆ
ನಶ್ವರದ ಬಾಳು ಕರಗಿತು ತಂದೆ
ಏನು ಬೇಡಲಿ ಹರಿಯೆ ನಿನ್ನ ಮುಂದೆ

ತಾಯಿ ತಂದೆ ಬಂಧು ಜೊತೆಯಾದರು
ತಿಳಿಯುವನಂತಾಗಲೇ ಕರಗಿದರು
ಬದಕನು ಹಂಚಿಕೊಳ್ಳವರು ಬಂದರು
ಕರಗಿದವು ಗಳಿಗೆ ಯಾರು ಅರಿಯರು

ನಿಸರ್ಗವೇ ಹೀಗೆ ದಾಟುವುದು
ನಮ್ಮನ್ನಾಚೆ ನೂಕಿ ದೂರ ಸಾಗುವುದು
ಜರಾವಸ್ಥೆ ಬಂದಾಗ ಜ್ಞಾನ ಬರುವದು
ಆಗ ಎಲ್ಲವೂ ನಮ್ಮಿಂದ ಜಾರುವುದು

ಆಶೆ ನಿಮಿಷೆಗಳು ಎಷ್ಟೋ ಕರಗಿದವು
ಮತ್ತೆ ಜನುಮ ಮರಣ ಅಂಟಿದವು
ಹರಿ ನೀನೋರ್ವ ಕಾಲಾತೀತ ನನ್ನ ತಂದೆ
ಮಾಣಿಕ್ಯ ವಿಠಲನ ನಿಂತಿಹ ನಿನ್ನ ಮುಂದೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇವಾ ನಿನ್ನ ನಾಮಾಮೃತವ
Next post “ಶಿವಾನುಭವ” ಅಂದರೇನು?

ಸಣ್ಣ ಕತೆ

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys