ಗೀತೆಯ ಹುಟ್ಟು
- ಗೀತೆಯ ಹುಟ್ಟು - January 1, 2017
- ಓಂ - November 5, 2015
- ಕೃಷ್ಣಾಕುಮಾರಿಯ ಆತ್ಮಹತ್ಯೆ - October 29, 2015
ಧರ್ಮಕ್ಷೇತ್ರದ ಭೂಮಿ ಅಸಮ ಬಲ ಇಕ್ಕಡೆಯೊ- ಳದಮಧ್ಯೆ ಗಂಭೀರ-ಶ್ರೀಕೃಷ್ಣನು. ಕುರುಕ್ಷೇತ್ರ ಕುರುಸೇನೆ ಕೌರವನ ರಣಘೋಷ- ಸೇನಾನಿ ಫಲ್ಗುಣನು ಬಾಣಸಹಿತ. ಕುರುಸೇನಾ ಕಡಲಲ್ಲಿ ತೇಲುತಿಹ ಅರ್ಜುನನ ರಥವೊಂದು-ಸಾರಥಿಯು ಶ್ರೀಕೃಷ್ಣನು; ರೋಷ ಸಹನೆಯ ಮಧ್ಯೆ ಬೇಕೊ ಬೇಡೆಂಬುದರ ದ್ವಂದ್ವದಲಿ-ಜೀಕಲಾಡುತಯಿರ್ದುದು! ಭಾರತದ ವಿಧಿನಿಯಮ- ವನ್ನು ನಡೆಸುವ ಭರದಿ ಸೇರಿರುವ ಪ್ರಶಾಂತ ಸೂರ್ಯೋದಯ ಸೂರ್ಯಕಾಂತಿಯ ನಲ್ಮೆ ಪಾರ್ಥಚಿತ್ರದ ಒಲ್ಮೆ ಒಂದಾಗಿ ಸೇರಿದುವು […]