ಅಮ್ಮ ನಿನ್ನ ಕೈಯ ಹಿಡಿದು
ನಡೆಯ ಕಲಿತೆನು
ಅಮ್ಮ ನಿನ್ನ ಮಾತ ಕೇಳಿ
ನುಡಿಯ ಕಲಿತೆನು
ಅಮ್ಮ ನಿನ್ನ ಕಣ್ಣಿನಲ್ಲಿ
ನನ್ನ ಬಿಂಬ ಕಂಡೆನು
ನಿನ್ನೆದೆಯ ಹಾಲಿನಲ್ಲಿ
ಅಮೃತವುಂಡೆನು
ಪೂಜೆ ಬೇಡ ಧ್ಯಾನ ಬೇಡ
ನೀನೆ ನನ್ನ ದೇವರು
ನಿನಗಿಂತ ದೊಡ್ಡವರಿಲ್ಲ
ನನಗೆ ಇನ್ನು ಯಾವರು
*****
ಅಮ್ಮ ನಿನ್ನ ಕೈಯ ಹಿಡಿದು
ನಡೆಯ ಕಲಿತೆನು
ಅಮ್ಮ ನಿನ್ನ ಮಾತ ಕೇಳಿ
ನುಡಿಯ ಕಲಿತೆನು
ಅಮ್ಮ ನಿನ್ನ ಕಣ್ಣಿನಲ್ಲಿ
ನನ್ನ ಬಿಂಬ ಕಂಡೆನು
ನಿನ್ನೆದೆಯ ಹಾಲಿನಲ್ಲಿ
ಅಮೃತವುಂಡೆನು
ಪೂಜೆ ಬೇಡ ಧ್ಯಾನ ಬೇಡ
ನೀನೆ ನನ್ನ ದೇವರು
ನಿನಗಿಂತ ದೊಡ್ಡವರಿಲ್ಲ
ನನಗೆ ಇನ್ನು ಯಾವರು
*****
ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…
ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…
ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…
ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…
ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…