ಮೂಲ: ಅಡಾಲ್ಡ್ಸ್ಟೀನ್ ಕ್ರಿಸ್ಮಂಡ್ಸನ್ (ಐಸ್ಲ್ಯಾಂಡಿಕ್ ಕವಿ)
ನರಕ ಹೊಳಪಿನ ಸಂಜೆಯ
ನೀರವ ತಂಗಾಳಿ
ಮುದ್ದಿಸುತ್ತದೆ ನನ್ನ ಚಿತ್ತವನ್ನ
ಯಾರೂ ತಿಳಿಯರು ನನ್ನ
ಸಂಭ್ರಮ ಪ್ರೀತಿಗಳನ್ನ
ಪಡೆಯುತ್ತಿದೆ ನನ್ನ ಕವಿತೆ
ಈವರೆಗೂ ದನಿಗೊಳ್ಳದ
ಬಗೆಬಗೆ ಸೂಕ್ಷ್ಮಗಳನ್ನ
*****
ಕನ್ನಡ ನಲ್ಬರಹ ತಾಣ
ಮೂಲ: ಅಡಾಲ್ಡ್ಸ್ಟೀನ್ ಕ್ರಿಸ್ಮಂಡ್ಸನ್ (ಐಸ್ಲ್ಯಾಂಡಿಕ್ ಕವಿ)
ನರಕ ಹೊಳಪಿನ ಸಂಜೆಯ
ನೀರವ ತಂಗಾಳಿ
ಮುದ್ದಿಸುತ್ತದೆ ನನ್ನ ಚಿತ್ತವನ್ನ
ಯಾರೂ ತಿಳಿಯರು ನನ್ನ
ಸಂಭ್ರಮ ಪ್ರೀತಿಗಳನ್ನ
ಪಡೆಯುತ್ತಿದೆ ನನ್ನ ಕವಿತೆ
ಈವರೆಗೂ ದನಿಗೊಳ್ಳದ
ಬಗೆಬಗೆ ಸೂಕ್ಷ್ಮಗಳನ್ನ
*****
ಕೀಲಿಕರಣ: ಕಿಶೋರ್ ಚಂದ್ರ