ಸ್ಮಾರ್‍ಟ್ ಮೆಟೀರಿಯಲ್ಸ್

ಸ್ಮಾರ್‍ಟ್ ಮೆಟೀರಿಯಲ್ಸ್

ದೇಹದೊಳಗಿನ ಮೂಳೆ, ರಕ್ತನಾಳ, ಇತರೆ ಚರ್‍ಮಕ್ಕೆ ಸಂಬಂಧಿಸಿದಂತೆ ಅಂಗಾಂಗಳು ಸಿಥಿಲಗೊಂಡಾಗ ಅವುಗಳ ಬದಲಿಗೆ ಬೇರೆ ಅಂಗಗಳನ್ನು ಜೋಡಿಸುವ ಪರಿಕರಗಳಿಗೆ ಸ್ಮಾರ್ಟ್‌ ಮೆಟೀರಿಯಲ್ಸ್, ಎಂದು ಕರೆಯುತ್ತಾರೆ. ಕೆಲವರಿಗೆ ಧ್ವನಿನಾಳಗಳನ್ನು ತೆಗೆದು ಹಾಕಲಾಗುತ್ತದೆ. ಅಂತವರಿಗೆ ಕೃತಕ ಧ್ವನಿನಾಳ ವರವಾಗಿ ಬಂದಿದೆ. ಮಾನವನ ದೇಹದ ಅಳವಡಿಕೆ ಅಥವಾ Implant ಗಳು ಗಟ್ಟಿಮುಟ್ಟಾಗಿರಬೇಕು. ದೇಹಕ್ಕೆ ಅದರಿಂದ ಯಾವದೇ ದುಷ್ಪರಿಣಾಮ ಆಗಬಾರದು. ಅದು ದೇಹಕ್ಕೆ ಲಗತ್ತಾಗಿ ಹೊಂದಿಕೊಂಡು ಕಾರ್ಯ ನಿರ್ವಹಿಸಬೇಕಾಗುತ್ತದೆ. ಇದರಲ್ಲಿ “ನಿಟಿಲಾನ್’ ಎಂಬ ಮಿಶ್ರವು ವಿಶೇಷವೆನಿಸಿದೆ. ಕೋಣೆಯ ತಾಪಮಾನಕ್ಕೆ ಮಾನವ ದೇಹದ ಶಾಖಕ್ಕೂ ಗಣನೀಯವಾಗಿ ಆಕಾರ ಬದಲಾಯಿಸುತ್ತದೆ. ಆದ್ದರಿಂದ ಮಾನವನ Intravascular stent ಗಳಿಗೆ ಇದನ್ನು ಬಳೆಸುವುದು ಸೂಕ್ತವೆಂದು ಬಗೆದು ಇದರಿಂದ ದೇಹದೊಳಗಿನ ಶಿಥಿಲ ಅಂಗಗಳನ್ನು ತಯಾರಿಸಿ ಸೇರಿಸಲಾಗುತ್ತದೆ. ಟೈಟಾನಿಯಮ್, ಎಂಬ ಧಾತು ಕೃತಕ ಹಲ್ಲು ಜೋಡಣೆಗೆ ಸೂಕ್ತವೆಂದು ಕಂಡುಕೊಳ್ಳಲಾಗಿದೆ. ದಂತ ಅಳವಡಿಕೆಗಾಗಿ ಇದು ವ್ಯಾಪಕ ಬಳಕೆಯಲ್ಲಿದೆ. ಇದರಂತೆ ಮಂಡಿಚಿಪ್ಪು, ಕೀಲುಗಳು ಇತರೆ ದೇಹದೊಳಗಿನ ಅಂಗಾಂಗಗಳು ರೋಗ ಗ್ರಸ್ಥವಾದರೆ ಅವುಗಳನ್ನು ತೆರವುಗೊಳಿಸಿ ಈ ಸ್ಮಾರ್ಟ್‌ ಮೆಟೇರಿಯಲ್ಸ್ ಗಳನ್ನು ಜೋಡಿಸಲಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಈ ಮಹಾಯುದ್ಧದ ನಿಜವೀರರು
Next post ರಂಜಾನ ಹಬ್ಬದ ಈದೀ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಉಧೋ ಉಧೋ

    ಸಂತ್ರಸ್ತರ ಆ ಶೆಡ್ಡಿಗೆ ನಾಗವ್ವನ ಕುಟುಂಬ ಸ್ಥಳಾಂತರವಾಗಿ ಆರು ತಿಂಗಳಾಗಿತ್ತು. ನಾಲ್ಕಂಕಣದ ದಂಧಕ್ಕಿ ಮನಿ ಸಾರಿಸಿ ಪಡಿ ಹಿಟ್ಟಿನ ರೊಟ್ಟಿತಟ್ಟಿ ತಣ್ಣಗ ಮುಂದಿನ ಬಂಕಕ್ಕೆ ಕುಬಸ ಬಿಚ್ಚಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…