Home / ಲೇಖನ / ಇತರೆ / ಹೃದಯಕ್ಕೆ ಸಂಜೀವನಿ

ಹೃದಯಕ್ಕೆ ಸಂಜೀವನಿ

ಹೃದಯ ಒಂದು ಸೂಕ್ಷ್ಮ ಅಂಗ. ಇದರ ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳಿದ್ದರೆ ಲಕ್ಷಾಂತರ ಹಣ ಖರ್‍ಚು ಮಾಡಬೇಕಾಗುತ್ತದೆ. ಇಂಥಹ ಹೃದಯದ ರಕ್ತ ನಾಳಗಳಿಗೆ ಆಯುರ್‍ವೇದ ಚಿಕಿತ್ಸೆಯೊಂದು ರೂಪು ತಳೆದಿದೆ. ಸಂಜೀವಿನಿ ಹಾರ್‍ಟ್‌ಕೇರ್ ಫೌಂಡೇಶನ್ನಿನಲ್ಲಿ ಸು. ೩ ವರ್ಷಗಳಿಂದ ಹೃದಯ ರಕ್ತನಾಳ ಸಂಬಂಧಿ ರೋಗಕ್ಕೆ ಯಶಸ್ವಿಯಾಗಿ ಆಯುರ್‍ವೇದ ಚಿಕಿತ್ಸೆಯನ್ನು ನೀಡುತ್ತ ಬಂದಿದ್ದು ಈಗಾಗಲೇ ಸು. ೭,೦೦೦ ಕ್ಕೂ ಅಧಿಕ ರೋಗಿಗಳು ಇದರ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ. ಸಂಜೀವಿನಿಯಲ್ಲಿ ನುರಿತ ವೈದ್ಯರು ರೋಗಿಗಳಿಗೆ ಸಂಪೂರ್ಣ ಜೀವನ ಶೈಲಿ ಬದಲಾವಣೆ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ನೀಡುತ್ತಾರೆ. ಈ ಔಷಧಿಯನ್ನು ಉಪಯೋಗಿಸಿದರೆ ರಕ್ತನಾಳಗಳಲ್ಲಿ ರಕ್ತವು ಸರಾಗವಾಗಿ ಸಂಚರಿಸುವಂತೆ ಮಾಡುತ್ತದೆ. ರಕ್ತಸಂಚಾರಕ್ಕೆ ತೊಂದರೆ ಉಂಟು ಮಾಡುವ ಅಡೆತಡೆಗಳನ್ನು ಕೆಲವು ಸಮಯದ ನಂತರ ಪರಿಹಾರಗೊಳಿಸುತ್ತದೆ. ಚಿಕಿತ್ಸೆಯಲ್ಲಿ ಉಪಯೋಗಿಸುವ ಆಯುರ್ವೇದ ಔಷಧವು ಭಾರತ ಸರಕಾರದಿಂದ ಅಂಗೀಕರಿಸಲ್ಪಟ್ಟಿದೆ. ಸಂಜೀವಿನಿಯ ಈ ವಿಶಿಷ್ಟ ಚಿಕಿತ್ಸಾ ಕ್ರಮವನ್ನು ಭಾರತದ ರಾಷ್ಟ್ರಪತಿಗಳು ಗುರುತಿಸಿ ಶ್ಲಾಫಿಸಿದ್ದಾರೆ. ಸಂಜೀವಿನಿಯಲ್ಲಿ ಆಂಜಿಯೋಗ್ರಾಫಿಗೆ ಪರ್‍ಯಾಯವಾಗಿ ವಿಶಿಷ್ಟವಾದ ಸಾಧನದಿಂದ ಹೃದಯದ ಬಗ್ಗೆ ಸಂಪೂಟ್ಣ ಮಾಹಿತಿಯನ್ನು ಅತಿಕಡಿಮೆ ಖರ್‍ಚಿನಲ್ಲಿ ಪಡೆಯಬಹುದು.

ಸಂಜೀವಿನಿ ಚಿಕಿತ್ಸಾ ಕ್ರಮದ ವೃಶಿಷ್ಟಗಳು

೧) ಯಾವುದೇ ದುಪ್ಪರಿಣಾಮಗಳಿಲ್ಲ
೨) ರೋಗ ಮರುಕಳಿಸುವ ಸಾಧ್ಯತೆ ಇಲ್ಲ.
೩) ಅತಿ ಕಡಿಮೆ ಖರ್‍ಚಾಗುತ್ತದೆ.
೪) ಮಧುಮೆಹಗಳಿಗೆ ಈ ಚಿಕಿತ್ಸಾ ಕ್ರಮವು ಇಂದು ವರದಾನವೆಂದೆ ಹೇಳಬಹುದು.
೫) ಪ್ರತಿಯೊಬ್ಬರಿಗೂ ಆಹಾರ ಸೇವನೆ ಬಗ್ಗೆ ದೈಹಿಕ ವ್ಯಾಯಾಮದ ಬಗ್ಗೆ ಯೋಗಾಸನಗಳ ಬಗ್ಗೆ ಸಂಪೂರ್‍ಣ ಮಾಹಿತಿ ಮತ್ತು ತಿಳುವಳಿಕೆಯನ್ನು ನೀಡಲಾಗುವುದು. ಹೆಚ್ಚಿನ ವಿವರಗಳಿಗೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸಿರಿ

ಸಂಜೀವಿನಿ ಹಾರ್ಟ್ ಕೇರ್ ಪೌಂಡೇಶನ್,
೧೫ ಕ್ರೆಸೆಂಟ್ ರಸ್ತೆ ಕುಮಾರ ಪಾರ್ಕ್ ಈಸ್ಟ್,
ಶಿವಾನಂದ ಸರ್ಕಲ್‌ ಹತ್ತಿರ
ಬೆಂಗಳೂರ ದೂ. ವಾ ೨೨೨೦೧೫೯೫ , ೫೧೧೩೮೫೯೫, ೯೮೪೪೦೨೩೪೦೯
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್