ಯರಲವವೆಂಬುದು ಸತ್ಯ

ಯರಲವವೆಂಬುದು ಸತ್ಯ
ಯರಲವವೆಂಬುದೆ ನಿತ್ಯ
ಉಳಿದದ್ದೆಲ್ಲವು ಮಿಥ್ಯ
ಹರಿ ಶಂಭೋಶಂಕರ

ಅ ಆ ಇ ಈ ಮಿಥ್ಯ
ಎ ಏ ಐಯೂ ಮಿಥ್ಯ
ಋ ೠ ಎಂಬುದು ಮಿಥ್ಯ
ಒ ಓ ಔವೂ ಮಿಥ್ಯ
ಅಂ ಅಃ ಭಾರೀ ಮಿಥ್ಯ
ಯರಲವವೆಂಬುದೆ ಸತ್ಯ
ಉಳಿದದ್ದೆಲ್ಲವು ಮಿಥ್ಯ
ಹರಿ ಶಂಭೋಶಂಕರ

ಕ ಖ ಗ ಘ ಮಿಥ್ಯ
ಚ ಛ ಜ ಝ ಮಿಥ್ಯ
ಟ ಠ ಡ ಢ ಮಿಥ್ಯ
ತ ಥ ದ ಧ ಮಿಥ್ಯ
ಪ ಫ ಬ ಭ ಮಿಥ್ಯ
ಜ ಞ ಣ ನ ಮ ಎಂಬುದು ಭೀಕರ ಮಿಥ್ಯ
ಯರಲವವೆಂಬುದೆ ಸತ್ಯ
ಉಳಿದದ್ದೆಲ್ಲವು ಮಿಥ್ಯ
ಹರಿ ಶಂಭೋಶಂಕರ

ಹ ಳ ಕ್ಷ ಜ್ಞ‌ ಅಂತಿಮ ಮಿಥ್ಯ
ಯ ರ ಲ ವ ಆದಿಮ ಸತ್ಯ
ಸ ಎಂಬುದು ಸತ್ಯ
ಶ ಷ ಎಂಬುದಪಥ್ಯ
ಯರಲವವೆಂಬುದೆ ಸತ್ಯ
ಯರಲವವೆಂಬುದೆ ನಿತ್ಯ
ಹರಿ ಶಂಭೋಶಂಕರ
ಯರಲವ ಯರಲವ ಯರಲವ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂಡುತಿಹನದೊ
Next post ಉಮರನ ಒಸಗೆ – ೨೮

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…