ಲೈಂಗಿಕ ಆಸಕ್ತಿ ಕೆರಳಿಸುವ “ವಯಾಗ್ರ” ಮಾತ್ರೆ

ಲೈಂಗಿಕ ಆಸಕ್ತಿ ಕೆರಳಿಸುವ “ವಯಾಗ್ರ” ಮಾತ್ರೆ

ಕೆಲವು ಸಲ ಪ್ರಾಪ್ತ ನಡುವಯಸ್ಸಿನ ಪುರುಷರಿಗೆ ಲೈಂಗಾಸಕ್ತಿಕುಂದಿರುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ನಿರುತ್ಸಾಹ, ಜನನೇಂದ್ರಿಯ ಸಪ್ಪೆತನ, ಇವುಗಳಾಗವುದು ಸಹಜ. ಇದಕ್ಕೆ ಕಾರಣ ವಿಪರೀತ ಚಿಂತೆ, ಯೋಚನೆಗಳು, ಪೌಷ್ಠಿಕ ಆಹಾರದ ಕೊರತೆ, ಅಪರಾಧಿ ಪ್ರಜ್ಞೆ ಇವುಗಳಿಂದಾಗಿ ಪುರುಷರನ್ನು ನಿಶಕ್ತಿಗೊಳಗಾಗುತ್ತದೆ. ಈ ಬಗೆಗೆ ಚಿಂತಿಸುವಂತಾಗುತ್ತದೆ. ಇಂಥವರು ಉದ್ರೇಕಗೊಂಡು, ಲೈಂಗಿಕ ಕ್ರಿಯೆಯಲ್ಲಿ ಯಶಸ್ವಿಯಾಗಲು ಇತ್ತೀಚೆಗೆ “ವಯಾಗ್ರ” ಎಂಬ ಮಾತ್ರೆಯನ್ನು ಕಂಡುಹಿಡಿಯಲಾಗಿದೆ. ಮಾತ್ರವಲ್ಲ ಈ ಮಾತ್ರೆಯನ್ನು ಕಂಡು ಹಿಡಿದವರಿಗೆ ೧೯೯೮ರಲ್ಲಿ ನೊಬೆಲ್ ಪುರಸ್ಕಾರವನ್ನು ಸಹ ನೀಡಲಾಗಿದೆ. ಪುರುಷರ ಲೈಂಗಿಕ ದುರ್ಬಲತೆಯನ್ನು ನಿವಾರಿಸಲು, ಜನನೇಂದ್ರಿಯವನ್ನು ಉದ್ರೇಕಗೊಳಿಸಲು ಈ ಮಾತ್ರೆಯನ್ನು ಕಂಡು ಹಿಡಿಯಲಾಗಿದ್ದು ಆಂಗ್ಲ ಭಾಷೆಯ VIGORI (ಶಕ್ತಿ) ಮತ್ತು NIAGAR (ವಿಖ್ಯಾತ ನಯಾಗಾರ ಜಲಪಾತ) ಗಳ ಸಂಯುಕ್ತರೂಪವಾಗಿದೆ. VIAGAR ಪೈಜರ್ ಸಂಸ್ಥೆಯ ವಿಜ್ಞಾನಿಗಳ ಕೊಡುಗೆಯಾಗಿದೆ. ಇವರು ಈ ಮೊದಲು ‘ಸಿಲ್ಡೆನಾಶಿಲ್’ ಎಂಬ ಮದ್ದನ್ನು ಮೂಲತಃ ಅತಿರಕ್ತದೊತ್ತಡವನ್ನು ತಗ್ಗಿಸಲು ಹಾಗೂ ಹೃದಯಶೂಲೆಯನ್ನು ನಿಗ್ರಹಿಸಲು ತಯಾರಿಸಿದ್ದರು. ಈ ಮದ್ದು ಲೈಂಗಿಕ ಸಾಮರ್‍ಥ್ಯವನ್ನು ಹೆಚ್ಚಿಸಲೂ ಸಹ ಅನುಕೂಲವೆಂಬ ಸತ್ಯವನ್ನು ಕಂಡು ಒಂದು ವಿಚಿತ್ರ ಸನ್ನಿವೇಶದಲ್ಲಿ ಪ್ರಯೋಗಾರ್‍ಥ. ಸಿಲ್ಟೆಸಾಫಿಲ್, ಅನ್ನು ಕೆಲವರು ಸ್ವಯಂ ಸೇವಕರಿಗೆ ನೀಡಲಾಗಿತ್ತು. ಈ ಮಾತ್ರೆಗಳು ಅವರ ಲೈಂಗಿಕ ಸಾಮರ್‍ಥ್ಯವನ್ನು ಹೆಚ್ಚಿಸಲು ನೆರವಾದವು. ಅಂದೆ ಸಿಲ್ಡೆನಾಷಿಲ್ ಮಾತ್ರೆಗೆ ‘ವಯಾಗ್ರ’ ಎಂದು ಕರೆಯಲಾಯಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಬ್ಬಂಬು ರಾತೂರಿ
Next post ಬಾಗಿಲ ಬಡಿದವರಾರೋ

ಸಣ್ಣ ಕತೆ

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

cheap jordans|wholesale air max|wholesale jordans|wholesale jewelry|wholesale jerseys