ಔಷಧಿಗಳು ‘ಪೀಡೆನಾಶಕಗಳು’ ಅಲಂಕಾರಕ ಸಾಮಗ್ರಿಗಳು, ಬಣ್ಣಗಳು ಇವೆಲ್ಲ ದೈನಂದಿನ ಬಳಕೆಯ ವಸ್ತುಗಳಾಗಿವೆ. ಹೊಲಗದ್ದೆಗಳಲ್ಲಿ ನೇರವಾಗಿ ಸಂಶ್ಲೇಷಿತ ಔಷಧಿಯನ್ನು, ಪ್ಲಾಸ್ಟಿಕ್ಗಳನ್ನು, ಪ್ಲಾಸ್ಟಿಕ್ನಂತಹ ಇತರೆ ಇಂಗಾಲದ ಉತ್ಪನ್ನಗಳಾದ ಪಾಲಿಹೈಡ್ರಾ ಕ್ಸೈ ಬ್ಯೂರೆಟ್ (P.H.B) ಪಾಲಿಥಿನ್ಗಳನ್ನು ಆಲೂಗಡ್ಡೆಯಂತಹ ಗೆಡ್ಡೆಗಳಲ್ಲಿ ಉತ್ಪಾದಿಸುವ ಪ್ರಯತ್ನಗಳು ನಡೆದಿವೆ. ಇವು ಪರಿಸರ ಮಾಲಿನ್ಯವನ್ನು ತಡೆಗಟ್ಟಿ, ವಾಯುಮಾಲಿನ್ಯದಿಂದ ಮುಕ್ತವಾದ ಕೈಗಾರಿಕೆಗಳು ಕೃಷಿಯಾಗಿ ಪರಿವರ್ತನೆಯಾಗುತ್ತವೆ. ಮನುಷ್ಯ ಪುನಃ ಹೊಲಗಳಲ್ಲಿ ಈ ಹೊಸ ಕೃಷಿಯನ್ನು ಮಾಡಲು ನಗರಗಳಿಂದ ಗ್ರಾಮಗಳಿಗೆ ವಲಸೆ ಹೋಗುವ ದಿನಗಳು ದೂರವಿಲ್ಲ. ಈ ಪ್ಲಾಸ್ಟಿಕ್ ಉತ್ಪಾದನೆಗಳು ಕೊಳೆಯದೇ ಕಸವಾಗಿ ಹಸಿರುಮನೆ ಪರಿಣಾಮದಿಂದ ಪರಿಸರವನ್ನು ಕಾಡುತ್ತಿದ್ದು ಈ ಸಾವಯವ ಕೃಷಿಯಿಂದಾಗಿ ಕೊಳೆಯುವ ರಸಗೊಬ್ಬರವಾಗಿ ಪರಿವರ್ತನೆಗಳಾಗಲಿವೆ. ಪ್ಲಾಸ್ಟಿಕ್ ಚೀಲಗಳು, ಸುಗಂಧದ ಸೀಸೆಗಳು, ಶಾಂಪು, ಸೋಪಿನ ಕವಚಗಳು ಎಲ್ಲವೂ ವಿವಿಧ ಬಣ್ಣವಿನ್ಯಾಸಗಳಲ್ಲಿ ಹೊಲದಲ್ಲಿ ಬೆಳೆಯಲು ಸಾಧ್ಯವಾಗಲಿದೆ ಎಂದು ವಿಜ್ಞಾನಿಗಳು ಕಂಡು ಹಿಡಿಯುತ್ತಿದ್ದಾರೆ.
*****
Related Post
ಸಣ್ಣ ಕತೆ
-
ಜುಡಾಸ್
"ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…
-
ವರ್ಗಿನೋರು
ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…
-
ಅವನ ಹೆಸರಲ್ಲಿ
ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…
-
ಆ ರಾತ್ರಿ
ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…
-
ಕರಿಗಾಲಿನ ಗಿರಿರಾಯರು
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…