ಕವಿತೆ ಹಾರೆಲೆ ಹಕ್ಕಿ ಡಾ || ವಿಶ್ವನಾಥ ಕಾರ್ನಾಡ August 31, 2022January 16, 2022 ಹಾರು ಹಾರೆಲೆ ಚೆಲುವಕ್ಕಿ ಹಾರು, ಬದುಕಿನ ದಿನಗಳ..... ಮರೆತು ಮುಗಿದಿತು ಕಾಲವು ಚೆಲುವಿನ ಕ್ಷಣಗಳ ಮಾಗಿಹ ಮಾವಿನ ಕೊಂಬೆಗಳ, ಊರಿಂದೂರಿಗೆ ಅಲೆಯುವ ಬವಣೆಯ ಅರಿಯಲು ಜೀವನ ಸೆಳಕುಗಳ ಹೆರವರ ಊರಿದು ತಿಳಿಯೆಲೆ ಹಕ್ಕಿಯೆ! ಎರವಿನ... Read More
ಕವಿತೆ ಬೆಳಕಾಗಿ ಬಂತು ಹಂಸಾ ಆರ್ August 31, 2022December 28, 2021 ಬೆಳಕಾಗಿ ಬಂತು ಬೆಳಕಾಗಿ ಬಂತು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಮನದ ಕಲ್ಮಶವ ತೊರೆದು ಕತ್ತಲೆಯ ಕಳೆದು ಬೆಳಕಾಗಿ ಬಂದೇ ಬಂತು ದೀಪಾವಳಿ ಪ್ರಭಾವಳಿ || ಒಂದು ದೀಪದ ಕಿರಣ ನೂರು... Read More
ಇತರೆ ಪ್ರಗತಿ ಅಥವಾ ದಾಸ್ಯವಿಮೋಚನೆ – ೧ನೆಯೆ ಖಂಡ – ಸ್ವಾತಂತ್ರ್ಯ ಪ್ರೀತಿ ಭಿಕಾಜಿ ಪರಶುರಾಮಪಂತ ಕಾಳೆ August 31, 2022September 1, 2022 ಪ್ರಗತಿಯನ್ನು ಹೊಂದಲಿಚ್ಚಿಸುವವನಲ್ಲಿ "ಸ್ವಾತಂತ್ರ್ಯಪ್ರೀತಿ" ಎಂಬ ಗುಣವು ಅತ್ಯವಶ್ಯವು. ಇಡಿ ಆಯುಷವನ್ನು ನಿರಾಶೆಯಿಂದ ಮುಕ್ತಮಾಡಲಿಕ್ಕೂ, ಚಿಂತಾರಹಿತಮಾಡಲಿಕ್ಕೂ, ದುಃಖಗಳಿಂದ ವಿಮುಖಮಾಡಲಿಕ್ಕೂ ಸ್ವಾತಂತ್ರ್ಯ ಪ್ರೀತಿಯು ಮನುಷ್ಯನಿಗೆ ಸಹಾಯಕವಾಗುವದು. ಆರಂಭದಿಂದಲೇ ಸ್ವಾತಂತ್ರ್ಯ ಪ್ರೀತಿಯುಳ್ಳವನಿಗೆ ಯಾವ ದುಃಖಸಂಕಟಗಳಲ್ಲಿ ಸಿಲುಕುವ ಪ್ರಸಂಗವೇ ಬರುವದಿಲ್ಲ.... Read More
ತತ್ವಪದ ಗಣೇಶ ಪರ್ವ ದೇಶಪಾಂಡೆ ಎಂ ಜಿ August 31, 2022December 19, 2021 ಜೀವನದ ಅಂಗಳದಲಿ ಬಂತು ಮಂಗಳ ಮೂರ್ತಿ ಗಣೇಶ ಪರ್ವ ಎತ್ತೆತ್ತ ನೋಡಲು ಸಡಗರ ಸಂಭ್ರಮ ಎಲ್ಲೆಲ್ಲೂ ಮಂಗಳದ ನಿನಾದ ಸರ್ವ ವಿದ್ಯೆಯ ಆದಿಪತಿ ಗಜಾನನ ದೇವ ಮನೆ ಮಠಗಳಲಿ ಅವನದೆ ಶೃಂಗಾರ ಹಾದಿ ಬೀದಿಗಳಲಿ... Read More