ಕವಿತೆ ನೀ ಎಳೆ ಬಾಲೆ ನೀರೆ ಹಂಸಾ ಆರ್ February 5, 2020December 12, 2019 ನೀನು ಎಳೆ ಬಾಲೆ ನೀರೆ ಎಳೆ ನಿಂಬಿ ಹಾಂಗೆ ತಿಳಿ ಆಗಸದಾಗೆ ಮಿನುಗುಟ್ಟುವ ಚುಕ್ಕಿಗಳ ನಡುವೆ ಚಂದ್ರಮನ ಮೊಗಧಾಂಗೆ || ಜೋಗದಿ ನೀನು ಜಲಧಾರೆ ಹಾಂಗೆ ಅರುಣದಿ ನೀನು ಅರುಣ ಕಿರಣಧಾಂಗೆ ಚಿಗುರಲ್ಲಿ ನೀನು... Read More
ವ್ಯಕ್ತಿ ಸಂಶೋಧನಾ ವಿಹಾರಿ ಪ್ರೊ. ಲಕ್ಷ್ಮಣ ತೆಲಗಾವಿ ಡಾ || ಬಿ ಎಲ್ ವೇಣು February 5, 2020February 5, 2020 ಸಭ್ಯ, ಸಜ್ಜನ, ವಿನಯವಂತ, ವಿದ್ವಾಂಸ, ಸ್ನೇಹಮಯಿ, ನಿಗರ್ವಿ, ನಿಷ್ಠಾವಂತ, ಪ್ರಾಮಾಣಿಕ, ಕ್ರಿಯಾಶೀಲ, ಕಾರ್ಯತತ್ಪರ, ಇತಿಹಾಸತಜ್ಞ, ಚಿತ್ರಕಾರ, ಸಂಶೋಧನಾ ವಿಹಾರಿ ಹಾಗೂ ಬ್ರಹ್ಮಚಾರಿ! ಇಷ್ಟೆಲಾ ಗುಣವಾಚಕಗಳನ್ನು ಒಬ್ಬರೇ ಹೊಂದಿರಲು ಸಾಧ್ಯವೆ? ಸಾಧ್ಯ! ಅವರು ತೆಲಗಾವಿ. ಹಂಪೆಯಲ್ಲಿ... Read More
ಹನಿಗವನ ಜೀವಾಗ್ನಿ ಪರಿಮಳ ರಾವ್ ಜಿ ಆರ್ February 5, 2020April 7, 2020 ಜೀವಾಗ್ನಿ ಬಿಸಿಯಲ್ಲಿ ಕಣ್ಣು ತೆರೆದು ಬೆಳಗಿತು, ಬೆಳಕಾಗಿ ಜೀವಾಗ್ನಿ ಬಿಸಿಯಲ್ಲಿ ಹೃದಯ ಉಕ್ಕಿ ಹರಿಯಿತು ನವರಸವಾಗಿ. ***** Read More