
ಕೇರೀಜಂ…
ದಲಿತ-ಬಂಡಾಯ ಚಳವಳಿಯ ಕಾಲದಿಂದಲೇ, ಬರವಣಿಗೆಯನ್ನು ಆರಂಭಿಸಿರುವ ಇವರು, ಸಾಕಷ್ಟು ಬರವಣಿಗೆಯನ್ನು ವಿವಿಧ ಪ್ರಾಕಾರಗಳಲ್ಲಿ ಮಾಡಿರುವಂಥವರು.ಇವರ ಕಥೆಗಳು ಕುತೂಹಲಕಾರಿ ಹಾಘೂ ಅಭ್ಯಾಸಪೂರ್ಣ ಯೋಗ್ಯವಾಗಿವೆ.ಒಂದು ವಿಶಿಷ್ಟ ಬಗೆಯ ಪ್ರಯೋಗಗಳನ್ನು - ಭಾಷಿಕ ಪ್ರಯತ್ನಗಳನ್ನು ಮಾಡುವುದರಿಂದ ಇವರ ಕಥೆಯೊಳಗೆ ಒಂದು ಚೈತನ್ಯಶೀಲತೆ ಮತ್ತು ಸಾಂಸ್ಕೃತಿಕ ಬಿಕ್ಕಟುಗಳ ಅನಾವರಣಗೊಳಿಸುವ ಗಂಭಿರ ಪ್ರಯತ್ನವನ್ನು ಕಾಣಬಹುದು.
Latest posts by ಡಾ || ಯಲ್ಲಪ್ಪ ಕೆ ಕೆ ಪುರ (see all)
- ಹಳ್ಳಿ… - August 11, 2019
- ಡಿಪೋದೊಳಗಣ ಕಿಚ್ಚು… - May 26, 2019
- ಅಮ್ಮ - March 10, 2019
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ… ಮಸ್ಗೆಲ್ಗೆ ಆಕಿ, ಗಸ್ಗಾಸಾ… ನುಣ್ಗೆ ತ್ವಟ್ವಟ್ಟೇ… ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ… ಕಟ್ದಿ ತುರ್ಬು, ಗಲ್ಗಂಟೆ ಅಲ್ಡಾದಂಗೆ, ಅತ್ತಿಂದತ್ತಾ… ಯಿತ್ತಿಂದತ್ತಾ ಅಲ್ಹಾಡ್ತಿದ್ರೆ, ಕರ್ಮೈ ಯಳ್ಬಿಸ್ಲಿಗೆ ಮಿಣ್ಮಿಣಿ… ತಾರ್ಹೆಣ್ಣಿಂಗೇ ಮಿಂಚುತ್ತಿತ್ತು! ತಾ ಸುತ್ತಿಕೊಂಡಿದ್ದ, ಮಾಸ್ದಿ ಬಿಳ್ಪಿಂಚೆ ಸಜ್ಜಿ ದೋಸಿಯಂಗೇ ವೂರ್ಗಲ್ವಾಗಿ, ಅಲ್ಲಲ್ಲಿ ಗಂಟ್ಗುಂಟು ತೇಪ್ತೇಪೆಯಾಗಿದ್ದರೆ […]