ಮುನ್ನಡೆಸು ಬಾ

ಗುಲಾಬಿ ಹೂ ಅರಳಲು
ಬೆಳಗಿಗಾಗಿ ಕಾತರಿಸುತಿತ್ತು
ನಿನ್ನ ದರುಶನಕ್ಕಾಗಿ ಕೃಷ್ಣ
ನನ್ನ ಮನಚಡಿಪಡಿಸುತಿತ್ತು

ದೂರದಿ ಮೃಗ ಜಲವ ಕಂಡು
ಬಾಯಾರಿ ನಾ ನೋಡಿದೆ
ನಿನ್ನ ಮರೆತು ಐಹಿಕ ಸುಖವೇ
ಆತ್ಮಾನಂದವೆಂದು ನಂಬಿದೆ

ಕಾಮಿನ ಕಾಂಚನಗಳ ಅಪೇಕ್ಷೆ
ಜೀವನದ ಗುರಿ ಇದು ಎಂದೆ
ಜನ್ಮ ಜನ್ಮಗಳ ಸುತ್ತುತ್ತ ಇನ್ನು
ದಾರಿಗಾಣದೆ ನಾ ಬೆಂಡಾದೆ

ಮನದ ಚಂಚಲತೆಗೆ
ಪೂರ್‍ಣ ವಿರಾಮ ಎಲ್ಲಿಯದು
ನನ್ನೊಳಗೆ ನಿಂತು ಅನವರತ
ದುಡುಕುತಿದೆ ತಾಮಸ ಮನವಿದು

ಇನ್ನೂ ತಾಳಲಾಗದು ಮುಕುಂದ
ಕೈ ಹಿಡಿದು ನನ್ನನ್ನು ನಡೆಸು ಬಾ
ನಿನ್ನ ಮಾಯೆ ಲೋಭದಿ ಬಿಡಿಸಿ
ಮಾಣಿಕ್ಯ ವಿಠಲನಾಗಿ ಬಾ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೪೦

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…