ಮುಂದೆ ಸಾಗು

ಪ್ರಪಂಚವೆಲ್ಲ ಒಂದು ಕನ್ಸು
ಪರಮಾತ್ಮ ಸೃಷ್ಟಿಸಿದ ಮಾಯೆ
ಜೇಡರ ತಂತುವಿನಂತೆ ಇದರ ರೂಪ
ಇದನ್ನು ಆಡಿಸುವಾತ ಮಾತ್ರ ಪರೋಕ್ಷ

ನಿಯಮ ಚೌಕಟ್ಟುಗಳೇಕೆ ನಿನಗೆ
ನಾಳೆಯ ಚಿಂತೆಗಳೇಕೆ ನಿನಗೆ
ಸೃಷ್ಟಿಕರ್ತ ಇದೆಲ್ಲ ಸೃಷ್ಟಿಸಿದಾತ
ಅವನಿಗೆ ಶರಣಾದರಾಯ್ತು ಅವನಿಗೆ ಚಿಂತೆ

ಹುಟ್ಟು ಸಾವು ಜನುಮಗಳೆಲ್ಲವೂ
ಆನಂದ ಆರೋಗ್ಯ ಅಯಸ್ಸಗಳೆಲ್ಲವೊ
ಭಗವಾನ ಆಧೀನದಲ್ಲಿರುವ ಸೂತ್ರ
ನೀನು ಮಾತ್ರ ಬರೀ ಸೂತ್ರದ ಗೊಂಬೆ

ಕ್ಷಣಿಕ ಯೋಜನೆಗಳಿಗೆ ಬದ್ಧನಾಗದರು
ಆಮೂಲ್ಯ ಬಾಳು ಹಾಳುಗೆಡುವದಿರು
ಈಗ ದೊರೆತ ನರದೇಹವನ್ನು ನೀನು
ದೇವ ಸಾಕ್ಷಾತ್ಕಾರಕ್ಕೆ ತಿರುಗಿಸು ನೀನು

ಕಾಮಕಾಂಚನಗಳ ಹೊಸಕಿ ಹಾಕು
ಈ ಕ್ಷಣದಲೇ ದೇವರಿಗೆ ಮುಡಿಪಾಗು
ಯಾರು ನಿನ್ನ ಮೇಲೆತ್ತಲಾರರು ನಿಜ
ಮಾಣಿಕ್ಯ ವಿಠಲನ ದಾರಿಯಲ್ಲಿ ಸಾಗು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೪೧
Next post ನಮ್ಮ ದೇಶ ಭಾರತ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…