Home / ಲೇಖನ / ವಿಜ್ಞಾನ / ಎಲ್ಲ ಮಾಹಿತಿಗಳನ್ನೂಳಗೊಂಡ ಬಣ್ಣದ ವಿಡಿಯೋ ಮೊಬೈಲ್

ಎಲ್ಲ ಮಾಹಿತಿಗಳನ್ನೂಳಗೊಂಡ ಬಣ್ಣದ ವಿಡಿಯೋ ಮೊಬೈಲ್

ಅಮೆರಿಕಾದೇಶವು ತಂತ್ರಜ್ಞಾನದಲ್ಲಿ ಮುಂದೆಮುಂದೆ ಹೋಗುತ್ತ ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತಲಿದೆ. ಅದರಲ್ಲೂ ಮೊಬೈಲ್ ಫೋನ್‌ನಲ್ಲಿ ವಿಶಿಷ್ಟವಾದ, ಅಪೂರ್ವವೆನಿಸಿದ ಮೊಬೈಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. “ಇಟೇಲ್ ಪಿ ೩೦೦” ಎಂದು ಇದರ ಹೆಸರು. ಈ ಪಾಕೆಟ್ ಪಿಸಿಯ ಸ್ಕ್ರೀನ್ ೩೨೦೨೪೦ ಪಿಕ್ಸೆಲ್ ರಿಜಲ್ಯೂಶನ್ ಹೊಂದಿದ್ದು ಟಚ್‌ಸ್ಕ್ರೀನ್ ಹೊಂದಿದೆ. ಸ್ಟೈಲಸ್ ಅಥವಾ ಒಂದು ಬೆರಳು ಉಪಯೋಗಿಸಿ ಮಾಹಿತಿಯನ್ನು ತುಂಬುವ ಮತ್ತು ಪಡೆಯುವ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಉಪಯೋಗಿಸಲಾಗಿರುವ ಟ್ರಾನ್ಸ್‌ಟೆಕ್ಟಿವ್ ತಂತ್ರಜ್ಞಾನದಿಂದ ಪರದೆಯ ಮೇಲಿನ ಅಕ್ಷರಗಳನ್ನು ಅತಿಸ್ಪಷ್ಟವಾಗಿ ಓದಬಹುದು. ೧೨ ಬಿಟ್‌ವರ್ಣ ಪರದೆ ೪೦೯೬ ವರ್ಣಗಳನ್ನು ಬಿಂಬಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದರಲ್ಲಿರುವ ಮೊಬೈಲ್ Phone ನ್ನು ವಿಶ್ವವ್ಯಾಪಿಯಾಗಿ ಯಾವುದೇ G.S.M/G.P.R.S. ಜಾಲಗಳಲ್ಲಿ ಉಪಯೋಗಿಸಬಹುದು. ಇದರೊಳಗೆ ವೆಬ್‌ಕ್ಯಾಮರಾ (640-480) ಸಹ ಅಳವಡಿಸಲಾಗಿದೆ. ಇದನ್ನು ಉಪಯೋಗಿಸಿಕೊಂಡು ಸಣ್ಣ ಅವಧಿಯ ವಿಡಿಯೋ ಮತ್ತು ಸ್ಥಿರಚಿತ್ರಗಳನ್ನು ತೆಗೆದು E ಮೆಲ್ ಮಾಡಬಹುದು. P-300ನಲ್ಲಿ 200 M.H.Z ಹಿತಾಚಿ A.R.M.9 ಪ್ರೊಸೆಸರ್ 64 ಎಂಬಿ ಎಸ್‌ಡಿರ್‍ಯಾಮ್ ಹೊಂದಿದೆ. ಈP.C. ಮೈಕ್ರೋಸಾಪ್ಟ್ ವಿಂಡೋಸ್ ಮೊಬೈಲ್ 2003 ಪಾಕೆಟ್ PC O.S ಆಧಾರದ ಮೇಲೆ ನಡೆಯುತ್ತದೆ. ಅಲ್ಲದೇ ವಿಂಡೋಸ್ ಸಿ. ಇ. 4-2 ಆಪರೇಟಿಂಗ್ ಸಿಸ್ಟಮ್ ಮತ್ತು ಪಾಕೆಟ್ P.C.ಆವೃತ್ತಿಯ ಕ್ಯಾಲೆಂಡರ್ ಇನ್‌ಬಾಕ್ಸ್, ಎಕ್ಸೆಲ್, ಇಂಟರ್ನೆಟ್ ಎಕ್ಸ್‌ಪ್ಲೋರರ್, ಎಂ.ಎಸ್.ರೀಡರ್ ಮಿಡಿಯಾ ಪ್ಲೇಯರ್, ಇಮ್ಯಾಜ್ ಮೇಕರ್ ಮಲ್ಟಿ ಮಿಡಿಯಾ ಮ್ಯಾನೇಜರ್ ಫೋಟೋ ಕ್ಯಾಪ್ಚರ್ ಸಿಮ್‌ಮ್ಯಾನೇಜರ್, ಬ್ಯಾಕ್ ಅಪ್ ಯುಟಿಲಿಟಿ, ಕಾಂಟಾಸೈ ಅಡ್ಜಸ್ಟರ್, ಮತ್ತು ಸಿಸ್ಟಮ್ ಕನ್ಸೋಲ್‌ಗಳನ್ನು ಇದು ಹೊಂದಿದೆ.

ದಿಲ್ಲಿ ಮುಂಬೈ, ಮತ್ತು ಬೆಂಗಳೂರಿನ ಕೆಲವು ಆಯಾ ಮಳಿಗೆಗಳಲ್ಲಿ ಲಭ್ಯವಿರುವ ಈ ಉತ್ಪನ್ನದ ಬೆಲೆ ೩೫೯೯ ರೂ.ಗಳು ೨೧ ನೆ ಶತಮಾನದ ವೈಯಕ್ತಿಕ ಸಂವಹನದ ಹಾಗೂ ಮಾಹಿತಿಗಳ ಅಪೂರ್ವ ಮೊಬೈಲ್ ಇದಾಗಿದೆ.
*****

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...