ಸ್ವಸ್ಥವಾಗು ಮನ

ಸ್ವಸ್ಥವಾಗು ಮನ ಶಾಂತವಾಗು ಮನ ದಿನದಿನವು ನವೋನ್ಮೇಷವಾಗು ಮನ ಸ್ವಚ್ಛವಾಗು ಅಚ್ಛೇದದಂತೆ ಮನ ಸಮಚಿತ್ತವಾಗು ಆಕಾಶದಂತೆ ಮನ ಗಹನವಾಗು ಸಮುದ್ರದಂತೆ ಮನ ಉನ್ನತವಾಗು ಪರ್‍ವತದಂತೆ ಮನ ಹಗುರಾಗು ತಿಳಿ ಮೋಡದಂತೆ ಮನ ಘನವಾಗು ಬ್ರಹ್ಮಾಂಡದಂತೆ...

ತಾಯಿಯ ಮುದ್ದು

ನಿದ್ದೆಯೊಳಿದ್ದೆನೊ ಎಚ್ಚರವಿದ್ದೆನೊ ನನಸೋ ಕನಸೋ ಎಂತರಿವೆ? ವರುಷವೆ ತುಂಬದ ಕೂಸಾಗಿರೆ ನಾ ಎನಗಿದ್ದಿತು ಹಿರಿಯನ ಪರಿವೆ. ಎಳೆಯನ ಮುದ್ದಿಡುತಿದ್ದಳು ತಾಯಿ ತುಟಿಗಿಳಿಯುತ್ತಿರೆ ಕಣ್ಣೀರು. ತುಟಿಜೇನಿನ ಸಿಹಿಗುಪ್ಪಿನ ರುಚಿ ಬರೆ ಆ ರುಚಿಯನು ಬಣ್ಣಿಪರಾರು! ಒಲಿದನುಪೇಕ್ಷೆಯೊ...

ಕತ್ತಲೆಯ ತಕರಾರು

ಕತ್ತಲೆ ರಾತ್ರಿ ಘನಘೋರ ಕಡುರಾತ್ರಿ ದಶ ದಿಕ್ಕುಗಳೆಲ್ಲ ಕಪ್ಪು ಹಚ್ಚಡ ಹೊದ್ದು ಮೌನದ ಮಂಜುಗಡ್ಡೆ ಕರಗಿ ಹನಿಹನಿಯಾಗಿ ಒಂದೊಂದಾಗಿ ತೊಟ್ಟಿಕ್ಕಿ ಹೆಪ್ಪುಗಟ್ಟಿದ ಕಪ್ಪು ಕರಾಳತೆಯನು ಘನೀಕರಿಸಿ ಪಟಪಟನೆ ಬೀಳುವ ಮಳೆ ಹನಿಗಳ ಶಬ್ದ ಸಮುದ್ರ...
ಮಾಟಗಾತಿಯರ ಕತೆ

ಮಾಟಗಾತಿಯರ ಕತೆ

ಮುದ್ದು ಪುಟಾಣಿಗಳೆ.. ನೀವೆಲ್ಲ ಮಾಟಗಾತಿಯರ ಬಗ್ಗೆ ಈಗಾಗಲೇ ಓದಿರಬಹುದು. ಕಂಡಿರಲೂಬಹುದು, ಕೇಳಿರಲೂ ಬಹುದು. ನೀವೆಲ್ಲ.. ಜಾರ್‍ಖಂಡ ರಾಜ್ಯದ ಹೆಸರನ್ನು ಕೇಳಿರಬಹುದು. ಅಲ್ಲಿ ರಾಂಚಿ ಎಂಬ ಪಟ್ಟಣವಿದೆ. ಅಲ್ಲೇ ಸಮೀಪದಲ್ಲೇ ಮಂದರ್ ಎಂಬ ಪುಟ್ಟ ಗ್ರಾಮವಿದೆ....

ಮೂಡದ ಕವಿತೆ

ಕೋಗಿಲೆ ಕೊರಗುತಿದೆ ನವಿಲು ಮರುಗುತಿದೆ ಕನ್ನಡ ನಾಡಲ್ಲಿ ಸಿರಿ ಗಂಧದ ಬೀಡಲ್ಲ ಜಿಂಕೆ ಓಡದಿದೆ ಹಕ್ಕಿ ಹಾರದಿದೆ ಕನ್ನಡ ಬಾನಲ್ಲಿ ! ತಿಳಿ ಗನ್ನಡ ನೀಲಿಯಲಿ ಸಹ್ಯಾದ್ರಿಯ ಹಸಿರು ಕಳಕೊಂಡಿದೆ ಉಸಿರು ನಂದನ ವನದಲ್ಲಿ...
ಎಪ್ರಿಲ್ ಒಂದು

ಎಪ್ರಿಲ್ ಒಂದು

ಒಮ್ಮೆಲೇ ಅವನಿಗೆ ಮದುವೆಯಾಗಿಬಿಡಬೇಕೆಂಬ ವಿಚಾರ ಬಂತು. ಮದುವೆಯಾಗುವದೆಂದರೆ ಒಂದು ಸಹಜವಾದ ವಿಚಾರವೆಂದು ಕೆಲವರಿಗೆ ಅನಿಸಬಹುದು. ಆದರೆ ಅವನದು ಮಾತ್ರ ಹಾಗಿರಲಿಲ್ಲ. ಎಲ್ಲರೂ ಅವನಿಗೆ ‘ಆಜನ್ಮ ಬ್ರಹ್ಮಚಾರಿ’ ಎಂಬ ಬಿರುದನ್ನು ಬಹಳ ಸಂತೋಷದಿಂದ ಅರ್‍ಪಿಸಿದ್ದರು. ಕಣ್ಣೆದುರಿಗೆ...

ನುಡಿಮನವೆ

ನುಡಿ ಮನವೆ ನುಡಿ ಮನವೆ ಕನ್ನಡ ನನ್ನದೆಂದು ನುಡಿ ಮನವೆ ನುಡಿಯಿದುವೆ ನವ ಚೇತನವು ಬಾಳಿಗೆ|| ನುಡಿಯದಿರಲೇನು ಚೆನ್ನ ನುಡಿ ಇದುವೆ ಕಸ್ತೂರಿ ರನ್ನ ನೀ ತಿಳಿಯೆ|| ತಾಯ್ ನುಡಿಯಿದುವೆ ಸವಿ ಜೇನು ಸಿಹಿ...

ಮಾನವನ ಬಾಳಿನ ನಾಲ್ಕು ಹಂತಗಳು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಕಾದಾಟ ನಡೆಸಿದ ದೇಹದೊಡನೆ; ನೇರ ನಡೆದಿದೆ ದೇಹ, ಗೆದ್ದು ತಾನೇ. ಹೋರಾಟ ಹೂಡಿದ ಹೃದಯದೊಡನೆ; ಕಳೆದುಕೊಂಡ ಶಾಂತಿ ಮುಗ್ಧತೆಯನೆ. ಭಾರಿ ಕಾಳಗವಾಗಿ ಬುದ್ದಿಯ ಜೊತೆ ಹೆಮ್ಮೆಯ ಹೃದಯ ಈಗ...
ಕಾಡುತಾವ ನೆನಪುಗಳು – ೧೭

ಕಾಡುತಾವ ನೆನಪುಗಳು – ೧೭

ಚಿನ್ನೂ, ಬದುಕಿನಲ್ಲಿ ಮತ್ತೊಂದು ಅಧ್ಯಾಯ ಆರಂಭವಾಗಿತ್ತು. ಹುಟ್ಟು ಸಾವು ಖಚಿತ ಇದರ ನಡುವಿನ ಬದುಕು ನಮ್ಮದು. ಅದನ್ನು ನಾವೇ ರೂಪಿಸಿಕೊಳ್ಳಬೇಕೆಂದು ಬಲ್ಲವರು ಹೇಳುತ್ತಿರುತ್ತಾರೆ. ಅಂತಹ ಕೆಟ್ಟ ಬದುಕನ್ನು ಎಂಥಾ ದಡ್ಡನೂ ಆಯ್ಕೆ ಮಾಡಿಕೊಳ್ಳಲಾರ. ಅಂತಹ...