ಕವಿತೆ ಲೋಕದ ಮನುಜರ ಹಂಸಾ ಆರ್July 1, 2020December 17, 2019 ಲೋಕದ ಮನುಜರ ಚಿಂತೆಯು ಕಾಡುವುದು ಚಿತೆಯಾಗಿ ಚಿಂತೆಯು ಬೇಡ ಚಿತೆಯು ಬೇಡ ಬೇಡವೇ ಬೇಡ ಅವರಿವರ ಸಹವಾಸ|| ಸಂಸಾರ ನಿಸ್ಸಾರ ಬಂಧು ಬಳಗ ತಾನವಿತ್ತಾನ ಬಿತ್ತು ನೆಮ್ಮದಿಯ ಬೀಜ ಮರವಾಗೀನ ಫಲ ರುಚಿಯು ಚಿಂತೆಯು... Read More
ಇತರೆ ದೇಶಭಾಷೆಗಳನ್ನು ಬೂದಿ ಮಾಡುವ ಬಜೆಟ್ ಭಾಷೆ ಬರಗೂರು ರಾಮಚಂದ್ರಪ್ಪJuly 1, 2020July 4, 2020 ಸಂಸ್ಕೃತಿ ವಿಕಾಸವನ್ನು ಕುರಿತು ೧೯೭೭ರಲ್ಲಿ ಮೊಟ್ಟಮೊದಲ ಬಾರಿಗೆ ಸೈದ್ಧಾಂತಿಕ ಸಂಗತಿಗಳನ್ನು ಮಂಡಿಸಿದ ಮಾನವಶಾಸ್ತ್ರಜ್ಞ ಮಾರ್ಗನ್ ‘ಉಳಿಕೆಯ ವಿಧಾನ’ವೆಂಬ ಒಂದು ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ನೀವು ಬದುಕುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಪ್ರಾಚೀನ ಪಳೆಯುಳಿಕೆ ಗಳೆಂದು ಹೇಳಬಹುದಾದ ಸಂಸ್ಕೃತಿ... Read More
ಹನಿಗವನ ನೆರಳು ಪರಿಮಳ ರಾವ್ ಜಿ ಆರ್July 1, 2020April 7, 2020 ಹೊಂಗೆ ಮರದಡಿ ಗಂಗೆಯಾಗಿ ಮಲಗಿದೆ ತಂಪಿನ ನೆರಳು. ***** Read More