ಒಮ್ಮೆ ಗಾಂಧೀಜಿಯವರ ಬಳಿಗೆ ಹುಡುಗಿಯೊಬ್ಬಳು ಬಂದು ಅವರ ಹಸ್ತಾಕ್ಷರಕ್ಕಾಗಿ ಬೇಡಿಕೊಂಡಳು.
ಗಾಂಧೀಜಿ: “ನಿಮ್ಮ ತಂದೆಯವರು ಏನು ಮಾಡುತ್ತಾರೆ?”
ಹುಡುಗಿ: “ಅವರು ಬೀಡಿ ಆಂಗಡಿ ಇಟ್ಟಿದ್ದಾರೆ.”
ಆಗ ಗಾಂಧೀಜಿಯವರು ಆ ಹುಡುಗಿಗೆ ‘ಬೀಡಿ ಸೇದುವುದು ಒಳ್ಳೆಯದಲ್ಲ’ ಎಂದು ಬರೆದುಕೊಟ್ಟರು!
***