ಅಜ್ಞಾನಿ

ನಾನು ಎನ್ನುವ ಅಹಂಕಾರವು
ನಿನ್ನೊಳಗೇ ಮನೆ ಮಾಡಿರಲು
ಮರೆತೆ ನೀ ನಿನ್ನವರನ್ನ
ಮರೆತೆ ನೀ ಎಲ್ಲವನ್ನ…

ಹುಸಿ ಕೋಪ ತರವಲ್ಲ ಮನದಿ
ನಿತ್ಯ ಮನತಾಪ ಸರಿಯಲ್ಲ
ಕೋಪದಾ ಮೂಲ ಕೊಲ್ಲುವುದು ನಿನ್ನ
ಅದನ್ನು ಅರಿತರೆ ನಿನ್ನ ಬಾಳು ಚೆನ್ನ.

ದ್ವೇಷದಿಂದ ದ್ವೇಷ ಹುಟ್ಟುವುದು
ಅದರಿಂದ ಸಾಧಿಸುವೆ ನೀ ಏನನ್ನ
ಯಾರಾದರೇನಂತೆ ಎಲ್ಲರೂ ನಮ್ಮವರೆ
ಎನ್ನುವ ಪ್ರೀತಿಯಲಿ ನೀ ನೋಡು ಜಗವನ್ನ.

ಬಂದವರು ಬಂದಿಹೆವು ಈ ಜಗಕೆ
ಕೊಂಡೊಯ್ಯುವುದು ಏನಿಲ್ಲ ಕೊನೆಗೆ
ಬಿಟ್ಟು ತೆರಳಬೇಕು ಬಾಳ ಬರಿಗೈಲಿ
ನಿನ್ನ ನೆನಪಾದರೂ ಉಳಿಯಲಿ ಈ ಭುವಿಯಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನನ್ನೊಳಗೆ
Next post ಕನಸು

ಸಣ್ಣ ಕತೆ

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…