ಇದ್ದೀತು ಕೃಷಿಯೊಳಗು “ಮತ ಭೇದ”
ವದನೆ ಚರ್ಚಿಸುತೆಮ್ಮ ಮತದಾನವಾ
ವುದಕೆಂದು ಕಾಲ ಕಳೆವುದು ವ್ಯರ್ಥ
ಮುದದೊಳೆಮ್ಮ ದೇಶಕಾಲದಾಧಾರದೊಳು ಪ್ರಕೃತಿ
ಯಾದಿ ಧರ್ಮವ ನೆನೆದರದು ಸಾವಯವ – ವಿಜ್ಞಾನೇಶ್ವರಾ
*****
ಇದ್ದೀತು ಕೃಷಿಯೊಳಗು “ಮತ ಭೇದ”
ವದನೆ ಚರ್ಚಿಸುತೆಮ್ಮ ಮತದಾನವಾ
ವುದಕೆಂದು ಕಾಲ ಕಳೆವುದು ವ್ಯರ್ಥ
ಮುದದೊಳೆಮ್ಮ ದೇಶಕಾಲದಾಧಾರದೊಳು ಪ್ರಕೃತಿ
ಯಾದಿ ಧರ್ಮವ ನೆನೆದರದು ಸಾವಯವ – ವಿಜ್ಞಾನೇಶ್ವರಾ
*****