ಯಾಕೆ?

ಮೇಷ್ಟ್ರು :- ಹೋಮ್ ವರ್ಕ್ ಯಾಕೆ ಮಾಡಲಿಲ್ಲ?
ಶೀಲಾ :- ಕರೆಂಟ್ ಇರಲಿಲ್ಲ
ಮೇಷ್ಟ್ರು : ಕ್ಯಾಂಡಲ್ ಹಚ್ಚಿಕೊಳ್ಳಬೇಕಾಗಿತ್ತು
ಶೀಲಾ :- ಮ್ಯಾಚ್‌ಬಾಕ್ಸ್ ಇರಲಿಲ್ಲ
ಮೇಷ್ಟ್ರು :- ನಿಮ್ಮ ಮನೆಯಲ್ಲಿ ಮ್ಯಾಚ್ಬಾಕ್ಸ್ ಇರಲಿಲ್ಲವೇ?
ಶೀಲಾ :- ದೇವರ ಮನೆಯಲ್ಲಿತ್ತು…
ಮೇಷ್ಟ್ರು :- ತೆಗೆದುಕೊಂಡು ಹಚ್ಚಿಕೊಳ್ಳಬೇಕಾಗಿತ್ತು
ಶೀಲಾ :- ಸ್ನಾನ ಮಾಡಿರಲಿಲ್ಲ
ಮೇಷ್ಟ್ರು :- ಯಾಕೆ ಮಾಡಲಿಲ್ಲ
ಶೀಲಾ :- ನೀರು ಇರಲಿಲ್ಲ
ಮೇಷ್ಟ್ರು :- ನೀರು ಯಾಕೆ ಇರಲಿಲ್ಲ?
ಶೀಲಾ :- ಮೋಟಾರು ಆನ್ ಆಗ್ಲೇ ಇಲ್ಲ
ಮೇಷ್ಟ್ರು :- ಮೋಟಾರ್ ಯಾಕೆ ಆನ್ ಆಗ್ಲಿಲ್ಲ
ಶೀಲಾ :- ಅದೇ ಸಾರ್ ಕರೆಂಟ್ ಇರಲಿಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ ಪಠ್ಯದಲ್ಲಿನ ದೋಷ ತಿದ್ದುಪಡಿಗೆ ಸಹಾಯಮಾಡಿ
Next post ಹೊಯಮಾಲಿ ಅಥವಾ ಮುತ್ತಿನ ಬೆಂಡವಾಲಿ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…