ಮೆಂವ್ ಮೆಂವ್ ಬಿಸ್ ಬಿಸ್ ಮೆಂವ್ ಮೆಂವ್ ||ಪ||
ಅಡಗಿಯ ಮನೆಯೊಳು ಬಡಬಡ ಬರುವದು
ಕೊಡ ಹಾಲನು ಕುಡಿದು ಗಡಗಿಯ ಒಡೆವುದು ||೧||
ಕೋಣೆಯ ಮೂಲೆಯೊಳು ಹಾಲಿನ ಸ್ವಾರಿಯೊಳು
ಹಾಲಿನ ಕೆನೆಯನು ಕಾಲಿಲೆ ತೆಗೆವಂಥ ||೨||
ಮೀಸಲಹಾಲಿದು ಶಿಶುನಾಳಧೀಶನ
ವಸುಧಿಪಾಲ ಗುರುಗೋವಿಂದಗ ಸಲ್ಲಲಿ ||೩||
*****
ಮೆಂವ್ ಮೆಂವ್ ಬಿಸ್ ಬಿಸ್ ಮೆಂವ್ ಮೆಂವ್ ||ಪ||
ಅಡಗಿಯ ಮನೆಯೊಳು ಬಡಬಡ ಬರುವದು
ಕೊಡ ಹಾಲನು ಕುಡಿದು ಗಡಗಿಯ ಒಡೆವುದು ||೧||
ಕೋಣೆಯ ಮೂಲೆಯೊಳು ಹಾಲಿನ ಸ್ವಾರಿಯೊಳು
ಹಾಲಿನ ಕೆನೆಯನು ಕಾಲಿಲೆ ತೆಗೆವಂಥ ||೨||
ಮೀಸಲಹಾಲಿದು ಶಿಶುನಾಳಧೀಶನ
ವಸುಧಿಪಾಲ ಗುರುಗೋವಿಂದಗ ಸಲ್ಲಲಿ ||೩||
*****
ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…
"ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…