ಕೆಂಪಿನ ಓಕುಳಿ ಸ್ನಾನದಲಿ,
ಇಂಪಿನ ಕೋಗಿಲೆ ಗಾನದಲಿ,
ಬಾನಿನ ಗದ್ದಿಗೆ ಏರಿದನು,
ಭಾನುವು ಹೊಂದಲೆ ತೋರಿದನು.
ಆ ದಿನನಾಥನ ಮೂರುತಿಗೆ
ಆದವು ಹೂಗಳು ಆರತಿಗೆ;
ಕೋಳಿಯು ಕಹಳೆಯ ಊದಿದುದು,
ಗಾಳಿಯು ರಾಯಸ ಓದಿದುದು.
*****
(ಕವಿಶಿಷ್ಯ)
ಕೆಂಪಿನ ಓಕುಳಿ ಸ್ನಾನದಲಿ,
ಇಂಪಿನ ಕೋಗಿಲೆ ಗಾನದಲಿ,
ಬಾನಿನ ಗದ್ದಿಗೆ ಏರಿದನು,
ಭಾನುವು ಹೊಂದಲೆ ತೋರಿದನು.
ಆ ದಿನನಾಥನ ಮೂರುತಿಗೆ
ಆದವು ಹೂಗಳು ಆರತಿಗೆ;
ಕೋಳಿಯು ಕಹಳೆಯ ಊದಿದುದು,
ಗಾಳಿಯು ರಾಯಸ ಓದಿದುದು.
*****
(ಕವಿಶಿಷ್ಯ)
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…
ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…
ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…