ಜ್ಞಾನಯೋಗಿ

ಯಾರಿಗಿದೆ?
ಭವ್ಯ ಭವಿತವ್ಯದ ಮನಗಳಲಿ
ಅರಿವಿನ ಬೀಜ ಬಿತ್ತುವ
ಶಿವ ಕಾಯಕ.

ಯಾರಿಗಿದೆ?
ಅಲೆ ಅಲೆಯಾಗಿ ಸಾಗಿ ಬರುವ
ಶಕ್ತಿ ಸ್ವರೂಪಿಗಳ ಜೊತೆ
ಆತ್ಮೀಯ ಸಂಬಂಧಗಳಲಿ ರಾರಾಜಿಸಿ
ಶಾಶ್ವತ ಸಂಬಂಧ ಬೆಸೆಯುವ
ಸುವರ್ಣಾವಕಾಶ

ಯಾರಿಗಿದೆ?
ಇಣುಕಿ ಜೀವ ಸಂಪುಟಗಳಲಿ
ಪ್ರತಿಭಾ ಮಣಿಗಳ ಗುರುತಿಸಿ
ಪುಟವಿಟ್ಟು ಕರ್ತೃತ್ವ ಶೀಲರನ್ನಾಗಿ ಕಂಡರಿಸಿ
ನಾಡಿಗರ್ಪಿಸುವ ದೈವ.

ಯಾರಿಗಿದೆ?
ಕೂಡಿ ಆಡುವ, ಕಲಿಯುವ
ಸತ್ಯ ಚಿಂತನ, ಮಂಥನವ ಬಿಳೆಸಿ; ಬೆಳೆಯುವ,
ಜ್ಲಾನಯೋಗಿ ಪಥ.

ತಾರದಿರುವುದೇ?
ಹೋದಲ್ಲಿ, ಬಂದಲ್ಲಿ ಮಧುರ ಭಾವವ ಸೂಸುವ
ನಕ್ಷತ್ರ ನಗು
ಸಾರ್ಥಕ ಬಾಳಿನ ಸಂತಸ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಹುತಿ
Next post ಕಾಸಿದಡುಗೆ ಇದು ಕಾಸಿದ್ದು ಸರಿ ಇದೆಯಾ ?

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys