ಔಷಧಿ : ಡ್ರಾಪ್ಸ್ ಕಣ್ಣು ಜೋಪಾನ
Latest posts by ಆಡೂರು ಕೃಷ್ಣರಾವ್ (see all)
- ಮನೆ ವಿಮೆ : ಏನು? ಹೇಗೆ? - December 4, 2014
- ಕ್ರೆಡಿಟ್ ಕಾರ್ಡಿನ ಇತಿಮಿತಿ - November 27, 2014
- ಬೈಕ್ ಆಥವಾ ಸ್ಕೂಟರ್ : ಆಯ್ಕೆ ನಿಮ್ಮದು - November 20, 2014
ತಮಿಳುನಾಡಿನ ಪೆರಿಯಾಕುಲಮ್ನಲ್ಲಿ ಜನವರಿ 25 ಮತ್ತು 26, 2003ರಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ ಜರಗಿತು. ಆಲ್ಲಿ 46 ಜನರಿಗೆ ಕಣ್ಣಿನ ಕ್ಕಾಟರಾಕ್ಟ್ ಶಸ್ತ್ರಚಿಕಿತ್ಸೆ ನಡೆಸಲಾಯಿತು- ಅವರ ಕಣ್ಣಿನ ದೃಷ್ಟಿ ಸುಧಾರಿಸಲಿಕ್ಕಾಗಿ. ಆದರೆ ಆದದ್ದೇನು? ಅವರ ಕಣ್ಣುಗಳಿಗೆ ಸೋಂಕು ತಗಲಿ ಮರುದಿನವೇ ಕೀವು ತುಂಬಿಕೊಂಡಿತು. ಹೌಹಾರಿದ ಸಂಯೋಜಕರು ಆ ಬಡಪಾಯಿಗಳನ್ನು ಮಥುರೆಯ ಸರಕಾರಿ ರಾಜಾಜಿ ಆಸ್ಪತ್ರೆಗೆ […]