‘ಕಾಳಸಂತೆಕೋರರನ್ನು
ಸಮೀಪದ
ಕರೆಂಟು ಕಂಭಕ್ಕೆ ಕಟ್ಟಿ
ನೇಣು ಹಾಕಬೇಕು’
ಘೋಷಣೆಯು
ಜೋರಾಗೇ ಇದೆ
ಆದರೆ
ಕಾಳಸಂತೆಕೋರರೇ
ಬೆಳಕಿಗೆ
ನೇಣು ಹಾಕುತ್ತಿದ್ದಾರೆ
*****
Latest posts by ವೃಷಭೇಂದ್ರಾಚಾರ್ ಅರ್ಕಸಾಲಿ (see all)
- ಎಲ್ಲಿಗೆ ಓಡುವುದು - April 5, 2018
- ವೇಸ್ಟ್ ಬಾಡೀಸ್ - March 29, 2018
- ದೀಪ ಆರದಿರಲಿ - March 22, 2018