ಒಂದು ಹಾಡು

ನನ್ನ ಮನದ ಭಾವ ನಿನಗೆಂದು ತಿಳಿವುದು
ಗುರುತಿಸುವೆ ಎಂದು ಅಂತರಾಳದ ಪ್ರೇಮ

ಗೆಳತಿಯರ ಗುಂಪಿನಲ್ಲಿ ನಿತ್ಯ ನೋಡುವೆ ನಿನ್ನ
ದೂರದಿಂದಲೆ,
ಮನ ಮಾತ್ರ ನಿನ್ನ ಬಳಿ ಬಳಿಯೆ ಸುಳಿವುದು
ಪ್ರಿಯೆ ನನ್ನ ಸ್ವರದ ನೋವೆಂದು
ತಿಳಿದು ಸುಳಿಯಗೊಡು ಹತ್ತಿರ
ದೂರಗೊಳಿಸದಿರು ಕಾರಣ ಕೊಡದೆ
ನಿನ್ನ ಪ್ರೇಮದ ಸಲುವಾಗಿ ನಡೆದ ತಪ್ಪಿಗೆ
ಪ್ರಾಯಶ್ಚಿತ್ತ ನಾನು ಮಾಡಲು ಸಿದ್ಧ
ಅವಕಾಶ ಕೊಡು
ಪ್ರೀತಿಯ ನೋಟವನು ನನ್ನೆಡೆಗೆ ಬೀರು
ಒಂದಿನಿತು ಹಾಡಲಿ ನನ್ನ ಮನ
ಖುಷಿಯಿಂದ, ಪ್ರೇಮ ಗೀತೆಯನು
ನೀನಿರದ ಕ್ಷಣ ಭಾರವಾಗಿದೆ
ಬರಿದೆನಿಸಿದೆ ನೀನಿರದ ಜೀವನ
ನೀನು ಎಲ್ಲರಂತಲ್ಲ
ಸದಾ ನನ್ನ ಲಕ್ಷ್ಯ ಸೆಳೆಯುವ
ಜೀವದುಸಿರಾಗಿರುವ
ಸುಂದರ ಮಧುವನ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪುಗಳು ಮಾಸುವುದಿಲ್ಲ
Next post ಸಿದ್ಧನು ರಾಜನಾಗಬೇಕಲ್ಲದೆ, ಸಮಾನರೆಲ್ಲರೆಂದರೆಂತು?

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys