ಉದ್ಯೋಗ ಖಾತ್ರಿ

ವಿರಳವಾಗಿಹರು ಇಂದು
ಒಪ್ಪತ್ತು ಕೆಲಸಕ್ಕೂ ಆಳು
ಗದ್ದೆಯಲಿ ಕಳೆ ಬೆಳೆದು
ಬೆಳೆಯಂತೂ ಹಾಳು.

ದುಂಬಾಲು ಬಿದ್ದರೂ
ದರಕಾರೇ ಇಲ್ಲ:
ಉದ್ಯೋಗ ಖಾತರಿಯ
ಯೋಜನೆಯೇ ಬೆಲ್ಲ.

ಕೆಲಸ ಮಾಡದಿರೂ
ಬರಿಯ ಹೆಸರ ದಾಖಲೆ ಫೈಲು
ಶುಕ್ರ, ಸೋಮ ಜೊತೆಗೆ
ಮಾದನಿಗೂ ಡೌಲು.

ಜೇಬಿನಲಿ ಜಣಜಣ
ದಿನಕ್ಕೆ ನೂರಿಪ್ಪತ್ತು
ಹೆಂಡದಂಗಡಿ ಒಡೆಯ
ಹಣ ಎಣಿಸಿ ಸುಸ್ತು.

ಸರಕಾರಿ ಸವಲತ್ತು
ಅನುಭವಿಸಿ ದೌಲತ್ತು
ಕ್ರೀಮು, ಪೇಸ್ಟು, ಸೆಂಟು
ಇವನಿಂಗು ಗಮ್ಮತ್ತು.

ಕಾಯಕ ಹೊರೆಯಾಯ್ತು
ಖಾತರಿ ಕರಾಮತ್ತು
ಹೆಂಡದ ಗುಂಡಿಲಿ ಬಿದ್ದ
ಹೆಣ ಎತ್ತೋ….!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ಕೀಚಕ’: ಕೈಲಾಸಂ ಸ್ಮರಣೆ
Next post ಮೂರ್ಛೆ ಬಂದಿತ್ತು

ಸಣ್ಣ ಕತೆ

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys