ಬಾಲ್ಯದಲ್ಲಿ ನಾನು
ಯಾವಾಗಲೂ ಸುಳ್ಳಿನ
ಮಿಠಾಯಿ ಮೆಲ್ಲುತ್ತಿದ್ದೆ.
ಲಾಭ-ನಷ್ಟದ ಪರಿವೆಯಿಲ್ಲದೆ
ಸುಳ್ಳಿನ ಮೊಗ್ಗುಗಳನ್ನು
ಪೋಣಿಸಿ ಮಾಡುತ್ತಿದ್ದೆ.
ಈಗನಿಸುತ್ತದೆ
ಆವೊತ್ತಿನ ಪ್ರತಿಯೊಂದು
ಸುಳ್ಳಿನಲ್ಲೂ ಮುಗ್ಧ ಹಂಬಲವಿತ್ತು
ಕಲ್ಪನೆಯ ಅಪ್ರತಿಮ
ಸೌಂದರ್ಯವಿತ್ತು.
ಬಾಲ್ಯದಲ್ಲಿ ನಾನು
ಯಾವಾಗಲೂ ಸುಳ್ಳಿನ
ಮಿಠಾಯಿ ಮೆಲ್ಲುತ್ತಿದ್ದೆ.
ಲಾಭ-ನಷ್ಟದ ಪರಿವೆಯಿಲ್ಲದೆ
ಸುಳ್ಳಿನ ಮೊಗ್ಗುಗಳನ್ನು
ಪೋಣಿಸಿ ಮಾಡುತ್ತಿದ್ದೆ.
ಈಗನಿಸುತ್ತದೆ
ಆವೊತ್ತಿನ ಪ್ರತಿಯೊಂದು
ಸುಳ್ಳಿನಲ್ಲೂ ಮುಗ್ಧ ಹಂಬಲವಿತ್ತು
ಕಲ್ಪನೆಯ ಅಪ್ರತಿಮ
ಸೌಂದರ್ಯವಿತ್ತು.
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
"ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…
ಶಾದಿ ಮಹಲ್ನ ಒಳ ಆವರಣದಲ್ಲಿ ದೊಡ್ಡ ಹಾಲ್ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…
ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…