ಗಳಿಗೆಬಟ್ಟಲ ತಿರುವುಗಳಲ್ಲಿ – ೪೯

ಹಸಿವಿನ ಅನಾರ್ಯ ಆದೇಶ ಒಂದು ದಾಸಾನುದಾಸ ಗುಲಾಮನದ್ದು. ರೊಟ್ಟಿಯ ತಹತಹಿಕೆ ಅಕ್ಕರೆ ಉಣಿಸುವ ಆರ್ದ್ರ ಮನದ್ದು. ಸಿಂಹಾಸನಾರೂಢ ದೊರೆಗೆ ಮಣ್ಣಿನಾಳದ ಪಿಸುಮಾತುಗಳು ಎಂದಿಗೂ ಅರ್ಥವಾಗಿಲ್ಲ. *****

ಮನುಷ್ಯರಂತೆ ಬಾಳೋಣ

ಒಂದು ವೃಕ್ಷದ ಕೆಳಗೆ ಇಬ್ಬರು ಪ್ರೇಮಿಗಳು ಕುಳಿತ್ತಿದ್ದರು. ಅವರು ಒಬ್ಬರಿಗೊಬ್ಬರು ಅಂತರಂಗವನ್ನು ಒಪ್ಪಿಸಿ "ಹಕ್ಕಿಯಂತೆ ಹಾಯಾಗಿರೋಣ." ಅಂದುಕೊಂಡರು. ವೃಕ್ಷದ ಮೇಲಿನ ಗೂಡನ್ನು ಸೂಕ್ಷ್ಮವಾಗಿ ನೋಡಿದ ಹುಡುಗಿ ಹೇಳಿದಳು- "ಒಂದು ಗಂಡು ಹಕ್ಕಿ ಜೊತೆ ಎರಡು...

ಆಟ

ಪ್ರತಿ ಸಂಜೆಯ ಬೆಳಕು ನನ್ನ ಪುಟ್ಟ ಕೋಣೆಯಿಂದ ಹಾರಿಹೋದ ಕ್ಷಣ ನೆರಳಿನ ಕತ್ತಲಿನಲಿ ಒಂದು ಪರಿಚಿತ ಮುಖ ಹುಡುಕುತ್ತೇನೆ. ಕವಿತೆ ಬೀಜ ಕಟ್ಟುವ ಹೊತ್ತು ತೇಲಿ ಸಾಗಿವೆ ಬೆಳ್ಳಕ್ಕಿ ಸಾಲು ಸಾಲು ಅಲ್ಲಲ್ಲಿ ಒಂದೊಂದು...

ಹೊಟ್ಟೆಪಾಡು

ಅಸಲಿ ಕಣ್ಣೀರುಗಳು ಕತ್ತಲೆಯಲ್ಲಿಯೇ ಕರಗಿ ಹೋಗುವಾಗ.... ಮೃದು ಭಾವನೆಗಳು ಮುರುಟುವಾಗ.... ನಕಲಿ ಕಣ್ಣೀರುಗಳದೇನು? ಬಳ ಬಳನೇ ಸುರಿಯುತ್ತಿವೆ ನೂರಾರು ಬಲ್ಬು ಬೆಳಕಿನ ಸಿನೇಮಗಳಲ್ಲಿ. *****
ತರಂಗಾಂತರ – ೧೨

ತರಂಗಾಂತರ – ೧೨

ಬಂಗಾರು ಚೆಟ್ಟಿಯನ್ನು ಕೊಂದೇ ಬಿಡುತ್ತೇನೆ ಇವತ್ತು ಎಂದುಕೊಂಡು ಮುಂದೆ ಧಾವಿಸುತ್ತಿರುವ ದೀಕ್ಷಿತನನ್ನು ಹೇಗಾದರೂ ಮಾಡಿ ತಡಯಲೇಬೇಕೆಂದು ವಿನಯಚಂದ್ರನಿಗೆ ಅನಿಸಿತು. ದೀಕ್ಷಿತನ ಕೈಯಲ್ಲಿ ತೆಂಗಿನಕಾಯಿ ಒಡೆಯುವಂಥ ಕತ್ತಿಯಿತ್ತು. ವಿನಯಚಂದ್ರ ಮೆಟ್ಟಲಲ್ಲಿ ಬಿದ್ದು ತುಳಿತಕ್ಕೊಳಗಾಗಿರುವ ಡೋರ್ ಮ್ಯಾಟನ್ನೇ...

ವ್ಯಸನಕೋಣೆ

ವ್ಯಸನಕೋಣೆಯಲಿ ನಮ್ಮ ಕಥಾನಾಯಕಿ ಬಿಳಿಯ ವಸನಧಾರಿ ಮಲಗಿರುವಳಂತೆ ಯಾರಿಗೂ ತಿಳಿಯ- ದವಳ ಬೇಸರದ ಮೂಲ ಘನ ಸರಕಾರವೇನೂ ಸುಮ್ಮನೆ ಕೂತಿಲ್ಲ ಕೈಕಟ್ಟಿ ಮನೆಯ ಸುತ್ತಲೂ ನಿಲ್ಲಿಸಿದೆ ಕಾವಲಿಗೆಂದು ಗಟ್ಟಿ ಗೂಢಚಾರರ ಜಾಲ ಸುಮ್ಮನೆ ಓಡಾಡುವವರ...

ಅರಿವಿನ ವಾಟೆ

ಬದುಕು ಬಂಡಿಹಬ್ಬ ಹಂಗಿಸುವವ ಕೊರಡುರಾಶಿಗಳ ದಿಬ್ಬ ಕಾಮ, ಕ್ರೋಧ, ಲೋಭ ಮೋಹ ಮದ, ಮತ್ಸರಗಳು ಅರಿಗಳಲ್ಲ ಅರಿತುಕೊಳ್ಳಲು ಆಯುಧಗಳು. ನಿಮ್ಮ ಆತ್ಮಗಮನಕ್ಕೆ ಬದುಕಿಗೆ ಕಾಮನೆಗಳಿಲ್ಲದಿರೆ ಕಾಡು ಈ ಮನೆ ಕಾಮವೆಂದರೆ ವೃಷ್ಟಿ ಸಂಕುಲ ಜೀವ...

ಎಳೆದು ತಾ ನನ್ನನ್ನು

ಎಲ್ಲಕ್ಕಿಂತ ಮೊದಲು ನನ್ನ ವಿಷದ ಹಲ್ಲುಗಳನ್ನು ಕಿತ್ತುಬಿಡು. ನನ್ನ ಸಣ್ಣತನದ ರೆಕ್ಕೆ ಆಕಾಶವನ್ನೆ ಗುಡಿಸುವಂತಿದ್ದರೆ ಅದನ್ನು ಕತ್ತರಿಸಿಬಿಡು. ದುರಹಂಕಾರದ ಮೀನು ಎಂದೆಣಿಸುವಿಯಾದರೆ ದಡಕ್ಕೆ ತಂದು ಬಿಸಾಡು. ನನಗೂ ಸಾಕಾಗಿದೆ ಈ ಯುದ್ಧ ಒಳಗೆ-ಹೊರಗೆ ಎಳೆದು...