ಮೂಢತನವು ಸೇರಿತೇ
ರೂಢೀಶ ನಿನ್ನಗೆ
ಬ್ಯಾಡ ಶಿವನ ಕೂಡ ಹಗೆ||ಪ||
ಜನನ ಸ್ಥಿತಿ ಸಂಹಾರ ಕರ್ತ
ಘನ ಮಹೇಶನು|
ತಾ ಯಾರಿಗೆ ಸಿಲುಕನು||೧||
ಮನಕೆ ತಿಳಿಯೋ
ಜನಕ ನಿನ್ನ
ತನುಜೆ ಮಾತನು|
ನಾ ಮುಗಿವೆ ಕೈಯನು||೨||
ಅಧಿ ಆಮರ್ಥಐಔಈರ್ಳಳಧ
ಫೃಣಧ ಬಔಔಒ
ಥೀಲೀಐಧೊ
ಂಃಈಂಔಊ||೩||
ಔಎಧಘಲೀಘೇ ಣೀಳೂಖಧಮತ
ಣಧ ಔರ್ಶಥೂಔಒ
ಭೀಢೂ ಣಿಣೀರ್ಣಣ
ಔಯೃಔಓ||೪||
ಬ್ರಹ್ಮ–ವಿಷ್ಣು-ಸಂತರುಗಳು
ಒಮ್ಮೆ ಕಾಣರೋ
ಇನ್ನೂ
ಧ್ಯಾನಿಸುತಲಿಹರೋ||೫||
ಹಮ್ಮಿದ್ಯಾತಕೆ
ಈ ಯಜ್ಞ
ಸಾಕು ಮಾಡಿನ್ನು
ಕೇಳೆಮೆಮ ಮಾತನ್ನು||೬||
ಸಿವನು ಇಲ್ಲದಂಥ ಯಜ್ಞ
ಹವಿಯ(ಸ್ಸು?) ಭಾಗವ
ಮತ್ತಾರು
ಕೊಂಬುವಾ||೭||
ಭುವನದೊಡೆಯ ಕೇಳೋ
ಬೇಗ ನಡೆಯದ್ಯಾಗವ
ಬಿಡು ಸುಮ್ಮನೆ
ವೈರವ||೮||
ಇಷ್ಟು ಬಗೆಯ ಬುದ್ದಿ
ಹುಟ್ಟಿತ್ಹೇಗೆ
ಇವನೊಳು
ಬಿಡನೆ ಕೆಟ್ಟತನಗಳು||೯||
ಸಿಟ್ಟಿನಿಂದ ಹೋಮಗೊಂಡ
ಮೆಟ್ಟಿ ಹಾರಲು
ಸತಿ ತಾ
ನಷ್ಟವಾದಳು||೧೦||
*****