ಭವಿಷ್ಯದ ವಿಸ್ಮಯ ಆಸ್ಪತ್ರೆಗಳು

ಕಾಲಬದಲಾದಂತೆ ಎಲ್ಲ ರ೦ಗಗಳಲ್ಲೂ ಆವಿಷ್ಕಾರಗಳಾಗುತ್ತದೆ. ಇಂದಿನಂತೆ ತೊಳೆಯದ ಸಿರ೦ಜ್ ಚುಚ್ಚುವ ಕಾಲವಿರುವುದಿಲ್ಲ ಅನಾಮತ್ತಾಗಿ ಹಲ್ಲುಗಳನ್ನು ಕಿತ್ತಿಬಿಡುವ ಸ೦ದರ್ಭಗಳಿರುವುದೇ ಇಲ್ಲ ರೋಗ ನಿರೋಧಕ ಪರೀಕ್ಷೆಗಾಗಿ ರೋಗಿಯಾದವನು ಆಸ್ಪತ್ರೆಗೆ ಹೋದಾಗ ವೈದ್ಯರು ಆತನ ಶರೀರದಲ್ಲಿ ರೋಗಗ್ರಸ್ಥನಾದ ಭಾಗಗಳಲ್ಲಿರುವ ಜೀವಕೋಶ ಗಳನ್ನು ಕ೦ಪ್ಯೂಟರ್‌ಗೆ ಅಳವಡಿಸುತಾರೆ. ಒ೦ದು ಉಪಕರಣದ ಸಹಾಯದಿಂದ ಅದನ್ನು ಪರಿಶೀಲಿಸುತ್ತಾರೆ. ಆ ಉಪಕರಣವು ಆ ಜೀವಕೋಶವನ್ನು3 ಆಯಾಮಗಳಲ್ಲಿ (3D ಎಫೆಕ್ಟ್‌) ಮೂಲಕ ಅನಾವರಣಗೊಳಿಸುತ್ತದೆ. ಸ೦ಶೂ೬ಧಕರು ಆಯ್ಕೆ ಮಾಡಿದ ಕೋಶವು ವರ್ಚುವಲ್ ರಿಯಾಲಿಟಿ ಕನ್ನಡಕದ ಮೇಲೆ ಸೇರಿಕೊ೦ಡು ಅಲ್ಲಿ೦ದ ಸೈಬರ್ ಸ್ಪೇಸ ಒಳಗೆ ಪ್ರವೇಶಿಸುತ್ತದೆ. ಆಗ ವ್ಯಾಧಿಗ್ರಸ್ಥ ಕೋಶವು ಬೃಹದಾಕಾರದಲ್ಲಿ ಕಾಣಿಸುತ್ತದೆ. ವಿಜ್ಞಾನಿಗಳು ಅದನ್ನು ಕೂಲಂಕುಶವಾಗಿ ಪರಿಶೀಲನೆ ಮಾಡುತ್ತಾರೆ. ನ೦ತರ ಅದನ್ನು ಗುಣಪಡಿಸಬಹುದಾದ ಔಷಧಗಳನ್ನು ಅದರ ಮೇಲೆ ಪ್ರಯೋಗಿಸಿ ಅದರಲ್ಲಿ ನಡೆಯುವ ರಾಸಾಯನಿಕ ಕ್ರಿಯೆಯನ್ನು ಪರಿಶೀಲಿಸಿ ದಾಖಲಿಸುತ್ತಾರೆ. ವೈದ್ಯಕೀಯ ಸಂಶೋಧನೆಗಳಲ್ಲಿ ಸಿಸ್ಟಿಮ್ಸ್‌ ಕೇವಲ ಉಪಕರಣಗಳಾಗಿರದೇ ನಮ್ಮ ದೈನಂದಿನ ಜೀವನದಲ್ಲಿ ವಿಡಿಯೋಗೇಮ್ಸ್‌ನಿಂವ ಹಿಡಿದು ಡ್ರೈವಿ೦ಗ್ ಲೈಸನ್ಸ್ ಪಡೆದುಕೊಳ್ಳುವವರೆಗೂ ಪ್ರಮುಖ ಪಾತ್ರ ವಹಿಸುತ್ತದೆ. ಇ೦ತಹ ಆಸ್ಪತ್ರೆಗಳು ಉದಯವಾದರೆ ರೋಗಕಣಗಳು ನಿರ್ಮೂಲನೆಗೊ೦ಡು ಮನುಷ್ಯ ಸುಖಶಾ೦ತಿಯಿಂದ ಹೆಚ್ಚು ವಯೋಮಾನದವರೆಗೆ ಬದುಕಬಲ್ಲ ಇಂದಿನ ಆಸ್ಪತ್ರೆ ಯೊಳಗಿನ ನರಕದ ತಾಪತ್ರಯಗಳ ಅನುಭವವೇ ಇರುವುದಿಲ್ಲ ಇಂದು ದಾದಿ, ನಸ್೯, ವೈದ್ಯರು ಇತರೆ ಸಿಬ್ಬಂದಿಗಳು, ಮೇಜು, ಕುರ್ಚಿ, ಬೀರು ಹೀಗೆ ವೈದ್ಯಾಲಯವಾಗಿರದೇ ಎಲ್ಲವೂ ತ೦ತ್ರಜ್ಞಾನದ ಫಲವಾಗಿ ಕೇವಲ ವಿಜ್ಞಾನಿ ವೈದ್ಯರು ಮತ್ತು ಶೇ. 2 ರಷ್ಟು, ಕೆಲಸಗಾರರು ಇರಬಹುದು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೇಳು ಕೇಳು ಓ ಜೀವಗೆಳತಿಯೇ
Next post ದಂಡು ಬಂತಯ್ಯ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys