ಹೊಸ ಚೆಲುವನು ಹರಸಿ – ಮೈಗೆ
ಹೊಸ ಸೊಬಗನು ತೊಡಿಸಿ
ಹಿಮದ ಶಾಪವಾಯು – ಬೀಸಿದೆ
ಹಸಿರ ಉಸಿರ ನಿಲಿಸಿ
ನೀಗಲಿ ಶಾಪವನು ಚೈತ್ರ
ಪ್ರಕೃತಿಗಭಯ ನೀಡಿ,
ಒಣರೆಂಬೆಯು ಹಸಿರ – ದನಿಸಲಿ
ಲಜ್ಜೆಯನ್ನು ದೂಡಿ
ಪ್ರಾಣವೀಣೆಯಲ್ಲಿ – ಈಗಲೆ
ನುಡಿಸು ಪ್ರೇಮಗಾನ
ರೋಮಾಂಚಿತ ಕಾಯ – ಅದಕೆ
ನಲ್ಲನದೇ ಧಾನ
*****
ಹೊಸ ಚೆಲುವನು ಹರಸಿ – ಮೈಗೆ
ಹೊಸ ಸೊಬಗನು ತೊಡಿಸಿ
ಹಿಮದ ಶಾಪವಾಯು – ಬೀಸಿದೆ
ಹಸಿರ ಉಸಿರ ನಿಲಿಸಿ
ನೀಗಲಿ ಶಾಪವನು ಚೈತ್ರ
ಪ್ರಕೃತಿಗಭಯ ನೀಡಿ,
ಒಣರೆಂಬೆಯು ಹಸಿರ – ದನಿಸಲಿ
ಲಜ್ಜೆಯನ್ನು ದೂಡಿ
ಪ್ರಾಣವೀಣೆಯಲ್ಲಿ – ಈಗಲೆ
ನುಡಿಸು ಪ್ರೇಮಗಾನ
ರೋಮಾಂಚಿತ ಕಾಯ – ಅದಕೆ
ನಲ್ಲನದೇ ಧಾನ
*****
ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…
ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…