ಮಾನವ ಶರೀರ ದೇವರಿಗಾಗಿ

ಮಾನವ ಶರೀರವೇ ನಮಗೊಂದವಕಾಶ
ಪರಮಾತ್ಮನ ಕಾಣಲು ಆಗಲಿ ಸಾಟಿ
ಭಗ್ನ ಮನಸ್ಸು, ಭಗ್ನ ಬುದ್ಧಿ ಭ್ರಮೆಗಳು
ನಿನ್ನೊಂದಿಗೆ ಮಾಡುತಿಹವು ನಿತ್ಯ ಪೈ ಪೋಟಿ

ಪರಶಿವ ನಮಗೆಷ್ಟು ಇಹನು ಅಂತರದಲಿ
ಅದುವೆ ಆತ್ಮ ನಮಗಿರುವಷ್ಟು ದೂರ
ನಮ್ ಜನುಮ ಉದ್ದರಿಸಲು ನಾವಾಗಬೇಕು
ನಮಗೆ ಮುಕ್ತಿ ನೀಡಲು ಹೆರವರ್‍ಯಾರು

ಗುರು ನಮ್ಮತಿದ್ದವನು ಹರನಾಗಲು
ಆತನ ಹಿಂಬಾಲಿಸಬೇಕು ತನು ಮನದಿ
ನಾವು ಮಾಡಬೇಕು ಕೈ ತೊಳೆದು ಕರ್‍ಮ
ಮಾಡಬೇಕು ನಿತ್ಯ ಮನಬಿಚ್ಚಿ ಧರ್‍ಮ

ಮಾತಿನಲಿ ತುಂಬಬೇಕು ಭಗವಂತ ಪ್ರೀತಿ
ಮೌನದಲಿ ಮೆರಿಯಬೇಕು ದೇವರ ಕೀರ್‍ತಿ
ಹಗಲಿರುಳು ಪೂಜೆಯು ನಡೆ ನುಡಿಯಲಿ
ಬ್ರಹ್ಮಚರ್‍ಯ ನಿಸ್ವಾರ್‍ಥತೆ ಮನದಲ್ಲಿ ಇರಲಿ

ನಮ್ಮ ಹೆಜ್ಜೆ ಹೆಜ್ಜೆ ಕಾಣಲಿ ನಿರಾಡಂಬರತೆ
ಮನದಲ್ಲಿ ತುಂಬಲಿ ಎಲ್ಲಕ್ಕೂ ಸನಾಸ್ಯತ್ವ
ಯವುದಕ್ಕೂರಬೇಡ ಹಂಬಲ ಚಿತ್ರದಲಿ
ಧ್ಯಾನವಿರಲಿ ಮಾಣಿಕ್ಯ ವಿಠಲನಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಭದ್ರೆ – ೯
Next post ಹಸಿರುಟ್ಟ ನೆಲದಲ್ಲಿ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys